News in Kannada: ತನ್ನ ಮಗನಿಗೆ ಕೊಡಬಾರದ ಸಲಹೆ ಕೊಟ್ಟ ನಾಗಾರ್ಜುನ: ಇದರಿಂದನೇ ನಾಗ ಚೈತನ್ಯ ಸಿನಿ ಜೀವನ ಉಡೀಸ್ ಆಯ್ತಾ? ಏನಾಗಿದೆ ಗೊತ್ತೆ?
News in Kannada: ನಟ ನಾಗಚೈತ್ಯನ್ಯ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಇವರ ಬಗ್ಗೆ ಒಂದಲ್ಲಾ ಒಂದು ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಸಮಂತಾ ಅವರಿಂದ ವಿಚ್ಛೇದನ ಪಡೆದ ನಂತರ, ನಾಗಚೈತನ್ಯ ಅವರ ಜೀವನದ ಬಗ್ಗೆ ಕೆರಿಯರ್ ಬಗ್ಗೆ ಬಹಳ ಸುದ್ದಿಗಳು ಕೇಳಿಬರುತ್ತದೆ. ನಾಗಚೈತನ್ಯ ಅವರು ಪರ್ಸನಲ್ ಲೈಫ್ ನಲ್ಲಿ ಮಾತ್ರವಲ್ಲ ಕೆರಿಯರ್ ನಲ್ಲಿ ಕೂಡ ಹಿಂದೆ ಉಳಿದಿದ್ದಾರೆ ಎಂದರೆ ತಪ್ಪಲ್ಲ.
ನಾಗಚೈತನ್ಯ ಅಕ್ಕಿನೇನಿ ಕುಟುಂಬದ ವಾರಸುದಾರನಾಗಿ ಬಂದವರು. ಇವರ ಜೊತೆಗೆ ಚಿತ್ರರಂಗಕ್ಕೆ ಬಂದ ಕಲಾವಿದರು ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿ ಹೆಸರು ಮಾಡಿದ್ದಾರೆ. 100 ಕೋಟಿ ಕ್ಲಬ್ ಸೇರುವ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಚೈತನ್ಯ ಮತ್ತು ಅವರ ತಮ್ಮ ಅಖಿಲ್ ಅಕ್ಕಿನೇನಿ ಇಬ್ಬರು ಕೂಡ ತಮ್ಮ ಕೆರಿಯರ್ ಎಲ್ಲಿ ಶುರು ಆಯಿತೋ ಅಲ್ಲಿಯೇ ಇದ್ದಾರೆ. ನಾಗಚೈತನ್ಯ ಅವರಿಗೆ ಮೊದಲಾಗಿ ಚಿತ್ರರಂಗಕ್ಕೆ ಬರಬೇಕು ಎಂದು ಆಸಕ್ತಿಯೇ ಇರಲಿಲ್ಲವಂತೆ, ಅವರು ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿದ್ದರು. ಇದನ್ನು ಓದಿ..Film News: ಮಾರ್ಟಿನ್ ಸಿನಿಮಾ ಚೆಲುವೆ ವೈಭವೀ ರವರ ನಿಜವಾದ ವಯಸ್ಸು ತಿಳಿದರೆ ನೀವು ನಂಬೋದೇ ಇಲ್ಲ; ಇಷ್ಟು ಕ್ಯೂಟ್ ಬೆಡಗಿಗೆ ಇಷ್ಟೊಂದಾ ವಯಸ್ಸು??

ಆದರೆ ನಾಗಾರ್ಜುನ ಅವರಿಗೆ ತಮ್ಮ ವಾರಸುದಾರನಾಗಿ ಮಕ್ಕಳು ಚಿತ್ರರಂಗಕ್ಕೆ ಬರಬೇಕು ಎಂದು ಆಸೆ ಇತ್ತು. ಹಾಗಾಗಿ ನಾಗಚೈತನ್ಯ ಅವರ ಮನಸ್ಸನ್ನು ಬದಲಾಯಿಸಿ, ಚಿತ್ರರಂಗಕ್ಕೆ ಬರುವ ಹಾಗೆ ಮಾಡಿದರು. ಒಂದು ವೇಳೆ ನಾಗಚೈತನ್ಯ ಇಂಡಸ್ಟ್ರಿಗೆ ಬರದೆ ಹೋಗಿದ್ದರೆ, ಸಮಂತಾ ಅವರನ್ನು ಭೇಟಿ ಆಗುತ್ತಿರಲಿಲ್ಲ, ವಿಚ್ಛೇದನ ಪಡೆಯಬೇಕಾಗಿರಲಿಲ್ಲ, ಕೆರಿಯರ್ ನಲ್ಲೂ ಈ ರೀತಿ ಹಿನ್ನಡೆ ಅನುಭವಿಸಬೇಕಿರಲಿಲ್ಲ. ಒಟ್ಟಿನಲ್ಲಿ ನಾಗಚೈತನ್ಯ ಅವರ ಬದುಕು ಈ ರೀತಿ ಆಗುವುದಕ್ಕೆ ಅವರ ತಂದೆ ನಾಗಾರ್ಜುನ ಅವರು ಕೊಟ್ಟ ಸಲಹೆಯೇ ಕಾರಣ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Pooja Hegde: ತೆಲುಗಿನಲ್ಲಿ ಮಿಂಚಿ ದೇಶವನ್ನೇ ಶೇಕ್ ಶೇಕ್ ಮಾಡುತ್ತಿರುವ ಪೂಜಾ ಹೆಗ್ಡೆ ವಯಸ್ಸು ಎಷ್ಟು ಗೊತ್ತೇ?? ಶಾಲಾ ಬಾಲಕಿಯಂತೆ ಕಂಡರೂ, ಎಷ್ಟು ವಯಸ್ಸಾಗಿದೆ ಗೊತ್ತೇ?
Comments are closed.