Kannada News: ಆ ಪ್ರೇಮಿಗಳನ್ನು ಸಮಂತಾ ದೂರ ಮಾಡಿದ್ದೆ ಆಕೆಯ ಶಾಪವಾಯ್ತಾ?? ಸುಂದರಿಯ ಬಾಳಿನ ಮತ್ತೊಂದು ಮುಖ ಹೇಗಿದೆ ಗೊತ್ತೇ??

Kannada News: ನಟಿ ಸಮಂತಾ ಸೌತ್ ಇಂಡಿಯಾದ ಟಾಪ್ ನಟಿ ಇವರಿಗೆ ಬಾಲಿವುಡ್ ನಲ್ಲೂ ಭಾರಿ ಬೇಡಿಕೆ. ವೃತ್ತಿ ಜೀವನದಲ್ಲಿ ಸಮಂತಾ ಅವರು ಬಹಳ ಸಕ್ಸಸ್ ಕಂಡರು, ಇಂದು ಬ್ಯುಸಿಯೆಸ್ಟ್ ಮತ್ತು ಟಾಪ್ ನಟಿಯಾಗಿ ಬೆಳೆದಿದ್ದಾರೆ. ಆದರೆ ಪರ್ಸನಲ್ ಲೈಫ್ ನಲ್ಲಿ ಸಮಂತಾ ಅವರು ಸಂತೋಷ ಕಾಣಲಿಲ್ಲ, ಸಕ್ಸಸ್ ಕಾಣಲಿಲ್ಲ ಎಂದು ಹೇಳಬಹುದು. ಐದಾರು ವರ್ಷಗಳ ಕಾಲ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಹಲವು ಕಾರಣಗಳಿಂದ ಚೈತನ್ಯ ಅವರಿಂದ ವಿಚ್ಛೇದನ ಪಡೆದುಕೊಂಡು ಒಂಟಿಯಾಗಿದ್ದಾರೆ. ಇತ್ತೀಚೆಗೆ ಸಮಂತಾ ಅವರಿಗೆ ಮಯೋಸೈಟಿಸ್ ಆರೋಗ್ಯ ಸಮಸ್ಯೆ ಶುರುವಾಗಿ, ಒಂದಷ್ಟು ತಿಂಗಳು ಚಿತ್ರರಂಗದಿಂದ ದೂರವೇ ಇದ್ದರು ಸಮಂತಾ. ಈಗ ಮತ್ತೆ ಶೂಟಿಂಗ್ ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಸಮಂತಾ ಅವರು ಪ್ರೀತಿಸಿ ಮದುವೆಯಾಗಬೇಕು ಎಂದುಕೊಂಡಿದ್ದ ಜೋಡಿಯ ಬ್ರೇಕಪ್ ಮಾಡಿಸಿದ್ದಾರೆ ಎನ್ನುವ ಸುದ್ದಿಯೊಂದು ಈಗ ವೈರಲ್ ಆಗುತ್ತಿದೆ.

ಟಾಲಿವುಡ್ ನ ಭರವಸೆಯ ಹೀರೋ ಅಡಿವಿ ಶೇಶ್ ಅವರು ಅಕ್ಕಿನೇನಿ ಕುಟುಂಬದ ಸುಪ್ರಿಯಾ ಅವರನ್ನು ಪ್ರೀತಿ ಮಾಡುತ್ತಿದ್ದಾರೆ ಎಂದು ಸಾಕಷ್ಟು ವಿಚಾರಗಳು ಕೇಳಿಬಂದಿದ್ದವು. ಗೂಢಚಾರಿ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದರು. ಆಗ ಇಬ್ಬರ ನಡುವೆ ಸ್ನೇಹ ಶುರುವಾಗಿ, ಬಳಿಕ ಅದು ಪ್ರೀತಿಯಾಯಿತು. ಅಡಿವಿ ಶೇಶ್ ಅವರು ಇತ್ತೀಚೆಗೆ ಅಕ್ಕಿನೇನಿ ಫ್ಯಾಮಿಲಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಸಹ ಕಾಣಿಸಿಕೊಂಡಿದ್ದರು. ಈ ಜೋಡಿ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಇವರಿಬ್ಬರ ಮದುವೆ ಯಾವಾಗಲೋ ನಡೆಯಬೇಕಿತ್ತು. ಆದರೆ ಈ ಲವ್ ಸ್ಟೋರಿಗೆ ಸಮಂತಾ ಅವರು ಎಂಟ್ರಿ ಕೊಟ್ಟು ಮದುವೆಯನ್ನು ಮುರಿದರು ಎನ್ನುವ ಮಾತು ಕೇಳಿಬರುತ್ತಿದೆ. ಇದನ್ನು ಓದಿ..Film News: ದೇಶವನ್ನೇ ಸೀತಾರಾಮಂ ಚಿತ್ರದ ಮೂಲಕ ಶೇಕ್ ಶೇಕ್ ಮಾಡಿರುವ ಮೃಣಾಲ್ ರವರ ವಯಸ್ಸು ಎಷ್ಟು ಗೊತ್ತೆ?? ಬಾಲಕಿ ಅಂತೇ ಕಂಡರೂ ಎಷ್ಟಾಗಿದೆ ಗೊತ್ತೆ??

kannada news samantha life few details kannada newssamantha life few details kannada news Kannada News:
Kannada News: ಆ ಪ್ರೇಮಿಗಳನ್ನು ಸಮಂತಾ ದೂರ ಮಾಡಿದ್ದೆ ಆಕೆಯ ಶಾಪವಾಯ್ತಾ?? ಸುಂದರಿಯ ಬಾಳಿನ ಮತ್ತೊಂದು ಮುಖ ಹೇಗಿದೆ ಗೊತ್ತೇ?? 2

ನಾಗಚೈತನ್ಯ ಅವರಿಂದ ವಿಚ್ಚೇದನ ಪಡೆಯುವುದಕ್ಕಿಂತ ಮೊದಲು ಸಮಂತಾ ಅವರಿಗೆ ಸುಪ್ರಿಯಾ ಅವರನ್ನು ಕಂಡರೆ ಇಷ್ಟವಿರಲಿಲ್ಸ್. ಹಾಗಾಗಿ ಅಡಿವಿ ಶೇಶ್ ಮತ್ತು ಸುಪ್ರಿಯಾ ಅವರನ್ನು ಬೇರೆ ಮಾಡುವ ಪ್ರಯತ್ನ ಮಾಡಿದ್ದರಂತೆ ಸಮಂತಾ. ಈ ಕಾರಣಕ್ಕೆ ಅವರಿಬ್ಬರು ಕೆಲ ಸಮಯ ಬೇರೆ ಆಗಿದ್ದರಂತೆ. ಸಮಂತಾ ಅವರು ಈ ರೀತಿ ಪ್ರೇಮಿಗಳನ್ನು ಬೇರೆ ಮಾಡುವ ಪ್ರಯತ್ನ ಮಾಡಿದ್ದು ಪಾಪ, ಅದೇ ಪಾಪ ಅವರನ್ನು ಕಾಡುತ್ತಿದೆ, ಇದರಿಂದಲೇ ನಾಗಚೈತನ್ಯ ಅವರಿಗೆ ವಿಚ್ಛೇದನ ಕೊಡುವ ಹಾಗೆ ಆಯಿತು ಎಂದು ಜನರು ಹೇಳುತ್ತಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಸಮಂತಾ ಅವರು ಪಡುತ್ತಿರುವ ಕಷ್ಟಗಳನ್ನು ನೋಡಿ ಬೇಸರ ಪಟ್ಟುಕೊಳ್ಳುತ್ತಿದ್ದಾರೆ.. ಇದನ್ನು ಓದಿ..Kannada News: ಬೆಣ್ಣೆಯಂತಹ ನಟಿ ಕೀರ್ತಿ ಸುರೇಶ್ ಗೆ ಕೈ ಕೊಟ್ಟ ಏಕೈಕ ವ್ಯಕ್ತಿ ಯಾರು ಗೊತ್ತೇ? ತಿಳಿದರೆ ನಿಜಕ್ಕೂ ಊಟ ಮಾಡೋದೇ ಬಿಡ್ತೀರಾ. ಇವನು ಮೋಸ ಮಾಡಿದ್ನ

Comments are closed.