Legal News: ಅನ್ನ ಕದ್ದಿದ್ದಾನೆ ಎಂದು ಜೀವ ತೆಗೆದವರಿಗೆ ಇಷ್ಟು ವರ್ಷ ಆದಮೇಲೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತೇ?? ಯಪ್ಪಾ ಇಷ್ಟೇನಾ? ಜೀವಕ್ಕೆ ಬೆಲೆ ಇಲ್ಲವೇ??

Legal News: ಕೆಲವೊಮ್ಮೆ ಜನರು ಮಾಡುವ ಕೃತ್ಯಗಳು ಒಂದು ಜೀವವನ್ನೇ ಬಲಿ ತೆಗೆದುಕೊಳ್ಳಬಹುದು, ಒಬ್ಬ ವ್ಯಕ್ತಿಯ ಔಟ್ ಲುಕ್, ಅವನು ಹೇಗಿದ್ದಾನೆ, ಅವನ ಕೆಲಸ ಏನು? ಅವನು ಎಲ್ಲಿಗೆ ಸೇರಿದವರು ಇದೆಲ್ಲದರ ಆಧಾರದ ಮೇಲೆ ಆ ವ್ಯಕ್ತಿಯನ್ನು ಜಡ್ಜ್ ಮಾಡಲಾಗುತ್ತದೆ. ಬಡತನದಲ್ಲಿ ಇರುವವರಿಗೆ ಶಿಕ್ಷೆಯೇ ಹೆಚ್ಚಾಗುತ್ತದೆ. ಇಂಥದ್ದನ್ನು ಬಿಂಬಿಸುವ ಘಟನೆ 2018ರಲ್ಲಿ ಕೇರಳದಲ್ಲಿ (Kerala) ನಡೆದಿತ್ತು.

rice theft case verdict kannada legal news Legal News:
Legal News: ಅನ್ನ ಕದ್ದಿದ್ದಾನೆ ಎಂದು ಜೀವ ತೆಗೆದವರಿಗೆ ಇಷ್ಟು ವರ್ಷ ಆದಮೇಲೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತೇ?? ಯಪ್ಪಾ ಇಷ್ಟೇನಾ? ಜೀವಕ್ಕೆ ಬೆಲೆ ಇಲ್ಲವೇ?? 2

ಆದಿವಾಸಿ ಹುಡುಗ ಒಬ್ಬ ಅನ್ನ ಸಾರು ಕದ್ದಿದ್ದ, ಕೇವಲ ಊಟ ಕದ್ದಿದಕ್ಕೆ ಸ್ಥಳೀಯ ಜನರು, ಅವನನ್ನು ಹಿಡಿದು ಆತ ಒಬ್ಬ ಮನುಷ್ಯ ಎನ್ನುವುದನ್ನು ನೋಡದೆ, ಹಿಗ್ಗಾಮುಗ್ಗಾ ಥಳಿಸಿದ್ದರು. ಹಸಿವು ಎನ್ನುವುದು ಆತನಿಂದ ಈ ಕೆಲಸ ಮಾಡಿಸಿತ್ತು, ಆದರೆ ಮಾನವೀಯತೆ ಮರೆತ ಜನರು ಅವನನ್ನು ಆ ಸ್ಥಿತಿಗೆ ತಲುಪುವ ಹಾಗೆ ಮಾಡಿದರು. ಇದೆಲ್ಲವನ್ನು ತಡೆದುಕೊಳ್ಳಲಾರದೆ ಆ ಹುಡುಗ ಉಸಿರನ್ನೇ ನಿಲ್ಲಿಸಿದ. ಇದನ್ನು ಓದಿ..Kannada News: ಅಕ್ಕ, ನಂತರ ತಂಗಿಯನ್ನೂ ಮದುವೆಯಾದ, ಎಲ್ಲವೂ ಮುಗಿದ ಬಳಿಕ ಕೈ ಬಿಟ್ಟ: ಆಕೆಯು ಬೇರೆ ದಾರಿ ಇಲ್ಲದೆ, ಮತ್ತೊಬ್ಬನ ಜೊತೆ ಡಿಂಗ್ ಡಾಂಗ್. ತಿಳಿದಾಗ ಸಿಕ್ಕಿದ್ದೇ ಚಾನ್ಸ್ ಎಂದು ಆತ ಮಾಡಿದ್ದೇನು ಗೊತ್ತೆ?

ಈ ಘಟನೆ ಇಡೀ ಭಾರತದಲ್ಲಿ ಸಂಚಲನ ಸೃಷ್ಟಿಸಿತ್ತು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಶುರು ಮಾಡಿದರು, ಆ ಆದಿವಾಸಿ ಹುಡುಗನ ತಾಯಿ ತಮ್ಮ ಮಗನನ್ನು ಹೀಗೆ ಮಾಡಿ, ಅನ್ಯಾಯವಾಗಿ ಅವನು ಇನ್ನಿಲ್ಲವಾಗಿದ್ದಕ್ಕೆ ಕಣ್ಣೀರು ಹಾಕಿದ್ದರು. ಈ ಕೇಸ್ ಗೆ ಸಂಬಂಧಿಸಿದ ಹಾಗೆ ಒಬ್ಬ ವ್ಯಕ್ತಿಗೆ ಅದಾಗಲೇ ಜೈಲು ಶಿಕ್ಷೆ ನೀಡಲಾಗಿತ್ತು. ಈ ಕೇಸ್ ಗೆ ಏಪ್ರಿಲ್ 6ರಂದು ಕೇರಳ ಸ್ಪೆಷಲ್ ಕೋರ್ಟ್ ಮತ್ತೊಂದು ಸೆನ್ಸೇಷನಲ್ ತೀರ್ಪೊಂದನ್ನು ನೀಡಿದೆ. ಈ ಕೇಸ್ ಗೆ ಸಂಬಂಧಿಸಿದ ಹಾಗೆ 13 ಆರೋಪಿಗಳು ಉಳಿದಿದ್ದರು.

ಅವರಿಗೆಲ್ಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ, ಅವರಲ್ಲಿ ಪ್ರತಿಯೊಬ್ಬರು ಕೂಡ 1ಲಕ್ಷ ರೂಪಾಯಿ ದಂಡ ಕಟ್ಟಬೇಕು, ಹಾಗೆಯೇ ಆ ಹಣದಲ್ಲಿ 50% ಅನ್ನು ಆದಿವಾಸಿ ಹುಡುಗನ ಕುಟುಂಬಕ್ಕೆ ಕೊಡಬೇಕು ಎಂದು ಕೇರಳ ಕೋರ್ಟ್ ತೀರ್ಪು ನೀಡಿದೆ. ಇದರಿಂದ ಆತನ ತಾಯಿ ಮತ್ತು ಮನೆಯವರಿಗೆ ಸಮಾಧಾನ ಆಗಿದೆ. ಹಸಿವಿಗೆ ಅನ್ನ ಕದ್ದ ಎನ್ನುವ ಕಾರಣಕ್ಕೆ, ಅಮಾಯಕ ಹುಡುಗನನ್ನು ಆ ರೀತಿ ಮಾಡಿದ ಕೇಸ್ ಗೆ ಐದು ವರ್ಷಗಳ ನಂತರ ಸರಿಯಾದ ತೀರ್ಪು ನೀಡಲಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Comments are closed.