Ravichandran: ರವಿ ಚಂದ್ರನ್ ಸೋಲಲು ಕಾರಣವೇನು ಗೊತ್ತೇ?? ನಿಜಕ್ಕೂ ಟಾಪ್ ನಟನಿಗೆ ಈ ಪರಿಸ್ಥಿತಿ ಬರಲು ಕಾರಣವಾಗಿದ್ದು ಯಾರು ಗೊತ್ತೇ??

Ravichandran: ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದ ಶೋಮ್ಯಾನ್, ಕನಸುಗಾರ. ಇವರ ಅದೆಷ್ಟೋ ಕನಸುಗಳು ಬೆಳ್ಳಿತೆರೆಮೇಲೆ ಎಷ್ಟು ದೊಡ್ಡದಾಗಿ ಯಶಸ್ಸು ಕಂಡಿದೆ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ರವಿಚಂದ್ರನ್ ಅವರು ಸೋತಿದ್ದಾರೆ ಎನ್ನುವ ವಿಷಯ ಒಂದು ಕಡೆ ಚರ್ಚೆ ಆಗುತ್ತಿದೆ. ರವಿಚಂದ್ರನ್ ಅವರು ಸೋತಿದ್ದು ಯಾಕೆ? ಅವರ ಸೋಲಿಗೆ ಕಾರಣ ಏನು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..

ravichandran mistakes finally out Ravichandran:

ರವಿಚಂದ್ರನ್ ಅವರು ಪ್ರೇಮಲೋಕ, ರಣಧೀರ, ಅಂಜದಗಂಡು ಅಂತಹ ಸಿನಿಮಾಗಳನ್ನು ಮಾಡಿ ಯಶಸ್ಸು ಪಡೆದರು. ಅಣ್ಣಯ್ಯ, ಮನೆದೇವ್ರು ಇಂಥ ಸಿನಿಮಾಗಳು ಸೂಪರ್ ಹಿಟ್ ಎನ್ನಿಸಿಕೊಂಡರು ಸಹ, ರಿಮೇಕ್ ಸಿನಿಮಾಗಳು ಹಿಟ್ ನೀಡಿದ ಹಾಗೆ ರವಿಚಂದ್ರನ್ ಅವರಿಗೆ ಸ್ವಮೇಕ್ ಸಿನಿಮಾಗಳಲ್ಲಿ ಯಶಸ್ಸು ಸಿಗಲಿಲ್ಲ. ಸ್ವಮೇಕ್ ಎಂದು ಮಾಡಿದ ಚಿನ್ನ, ಶಾಂತಿ ಕ್ರಾಂತಿ, ಏಕಾಂಗಿ, ಹಠವಾದಿ ಅಪೂರ್ವ ಇದೆಲ್ಲವು ವಿಭಿನ್ನವಾದ ಕಥೆಗಳಾಗಿದ್ದವು. ಆದರೆ ಇದರಲ್ಲಿ ಗೆದ್ದಿದ್ದು ಹಠವಾದಿ ಸಿನಿಮಾ ಮಾತ್ರ. ಇದನ್ನು ಓದಿ..Actress: ಈ ಪುಟ್ಟ ಬಾಲಕಿ ಯಾರು ಗೊತ್ತಾಯ್ತ?? ಇಡೀ ದೇಶದಲ್ಲೀಕೆ ಟ್ರೆಂಡಿಂಗ್ ನಲ್ಲಿ ಇರುವ ನಟಿ. ಯಾರು ಗೊತ್ತೇ??

ಇನ್ನುಳಿದ ಸಿನಿಮಾಗಳು ಅದ್ಭುತವಾಗಿದ್ದರು ರವಿಚಂದ್ರನ್ ಅವರು ಅವುಗಳನ್ನು ಪ್ರಸ್ತುತ ಪಡಿಸುವಲ್ಲಿ ಎಡವಿದರು, ಆ ಕಾಲಘಟ್ಟಕ್ಕೆ ತಕ್ಕ ಹಾಗೆ ಕಥೆಗಳನ್ನು ವೀಕ್ಷಕರ ಎದುರು ತರುವುದರಲ್ಲಿ ಸೋತರು. ಮಲ್ಲ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು ಆದರೆ ಮಲ್ಲ ನಂತರ ಇನ್ಯಾವುದೇ ಸಿನಿಮಾ ಗೆಲ್ಲಲಿಲ್ಲ. ರವಿಚಂದ್ರನ್ ಅವರು ಇಲ್ಲಿ ಮಾಡಿದ ತಪ್ಪು ಎಂದರೆ, ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಸಾಹಿತ್ಯ ಎಲ್ಲವನ್ನು ಬರೆಯುವುದಕ್ಕಿಂತ ಬರಹಗಾರರನ್ನು ಪ್ರೋತ್ಸಾಹಿಸಿ, ಅವರು ನಿರ್ದೇಶನ ಮಾಡಬಹುದಿತ್ತು. ಆಗ ಸಿನಿಮಾಗಳು ಇನ್ನು ಚೆನ್ನಾಗಿ ಮೂಡಿ ಬರುತ್ತಿತ್ತೇನೋ..

ಹಾಗೆಯೇ, ರವಿಚಂದ್ರನ್ ಅವರ ಮೇಲೆ ಅಪಾರವಾದ ಗೌರವವಿಟ್ಟು, ಅವರ ಸಿನಿಮಾಗಳ ಸಕ್ಸಸ್ ಗೆ ಮುಖ್ಯ ಕಾರಣ ಆಗಿದ್ದ ಹಂಸಲೇಖ ಅವರಿಂದ ದೂರ ಆಗಿದ್ದು ಕೂಡ ಪ್ರಮುಖ ಕಾರಣ. ಹಾಗೆಯೇ ಜನರು ಕೂಡ ರವಿಚಂದ್ರನ್ ಅವರು ಎಷ್ಟೇ ಪ್ರಯತ್ನ ಮಾಡಿದರು, ಅದನ್ನು ಸಪೋರ್ಟ್ ಮಾಡಿ ಸಿನಿಮಾ ಗೆಲ್ಲಿಸುವಲ್ಲಿ ಹಿಂದೆ ಉಳಿದರು. ರವಿಚಂದ್ರನ್ ಅವರ ಸೋಲಿಗೆ ಬೇರೆ ಯಾರು ಕಾರಣವಲ್ಲ, ಅವರೇ ಮಾಡಿಕೊಂಡ ಕೆಲವು ತಪ್ಪುಗಳೇ ಕಾರಣವಾಗಿದೆ. ಇದನ್ನು ಓದಿ..Samantha New House: ಇತ್ತೀಚೆಗಷ್ಟೇ ಕಷ್ಟದಲ್ಲಿ ಇದ್ದ ಸಮಂತಾ ಹೊಸ ಮನೆ ಖರೀಧಿ: ಬೆಲೆ ಕೇಳಿ ನಿಂತಲ್ಲೇ ಊಟ ಬಿಡ್ತೀರಾ. ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದ??

Comments are closed.