Black Magic: ಮಾಟ ಮಂತ್ರ ಆದ್ರೆ- ಇದಕ್ಕಿದೆ ಪರಿಹಾರ. ಅದು ಸುಲಭವಾಗಿ. ಒಂದು ರೂಪಾಯಿ ಬಳಸಿ ಹೀಗೆ ಮಾಡಿ ಸಾಕು.

Black Magic: ಮಾಟಮಂತ್ರ (Black Magic) ಇದು ನಮ್ಮ ದೇಶದಲ್ಲಿ ಹೆಚ್ಚಾಗಿ ನಡೆಯುತ್ತದೆ. ಒಬ್ಬ ವ್ಯಕ್ತಿಯ ಮೇಲಿನ ದ್ವೇಷ ಅಸೂಯೆ ಇವುಗಳಿಂದ ಆತನ ಮೇಲೆ ಮಾಟಮಂತ್ರಗಳನ್ನು ಮಾಡಿಸಲಾಗುತ್ತದೆ. ಈ ರೀತಿ ಮಾಡಿಸಿದಾಗ, ಆ ವ್ಯಕ್ತಿಯ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆತನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಣಕಾಸಿನ ಸ್ಥಿತಿ ಮೇಲೆ ಕೊನೆಗೆ ಆತನ ಕುಟುಂಬದ ಮೇಲೆ ಕೂಡ ನೆಗಟಿವ್ ಆಗಿ ಪರಿಣಾಮ ಬೀರುವುದಕ್ಕೂ ಶುರುವಾಗುತ್ತದೆ. ಈ ಮಾಟಮಂತ್ರ (Black Magic) ನಿಮ್ಮ ಮೇಲೆ ಆಗಿದೆ ಎನ್ನುವುದು ಕೂಡ ಗೊತ್ತಾಗುವುದಿಲ್ಲ..

ಮಾಟಮಂತ್ರ (Black Magic) ಮಾಡುವ ಈ ಕೆಲಸ ಶುರು ಆಗಿದ್ದು ದಕ್ಷಿಣ ಆಫ್ರಿಕಾದಲ್ಲಿ. ಈಗ ಅಲ್ಲನ ದೇಶದಲ್ಲಿ ಮತ್ತು ಭಾರತದಲ್ಲಿ ಈ ಕೆಲಸ ಮಾಡುತ್ತಾರೆ. ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ರೀತಿ ಮಾಟ ಮಾಡುತ್ತಾರೆ . ಸಾಮಾನ್ಯವಾಗಿ ಒಬ್ಬ ಮನುಷ್ಯನನ್ನು ಹೋಲುವಂಥ ಗೊಂಬೆಯನ್ನು ಮಾಡಿ, ಅದಕ್ಕೆ ತೊಂದರೆ ಮಾಡಿದಾಗ ಆ ಮನುಷ್ಯನಿಗು ತೊಂದರೆ ಆಗುತ್ತದೆ. ಒಂದು ವೇಳೆ ನಿಮ್ಮ ಮೇಲೆ ಇದರ ಪ್ರಭಾವ ಆಗಿದೆ ಎಂದರೆ, ನಿಮ್ಮಲ್ಲಿ ಬದಲಾವಣೆ ಆಗುವುದಕ್ಕೆ ಶುರುವಾಗುತ್ತದೆ. ಇದನ್ನು ಓದಿ..ಮಾರುಕಟ್ಟೆಯಲ್ಲಿ ಸಿಗುತ್ತಿದೆ ಕಲಬೆರೆಕೆ ಗೋಧಿ ಹಿಟ್ಟು- ನೀವು ಖರೀದಿ ಮಾಡುವುದನ್ನು ಚೆಕ್ ಮಾಡುವುದು ಹೇಗೆ ಗೊತ್ತೇ?

ನಿಮ್ಮ ಹಾರ್ಟ್ ಬೀಟ್ಸ್ ಜಾಸ್ತಿ ಆಗುತ್ತದೆ, ಮನಸ್ಸು ಮತ್ತು ಬ್ರೇನ್ ವೀಕ್ ಆಗುತ್ತಾ ಹೋಗುತ್ತದೆ. ಭಯಪಡಿಸುವ ಕನಸುಗಳು ಬೀಳುತ್ತದೆ, ನಿಮ್ಮ ಹಣಕಾಸಿನ ವಿಚಾರದಲ್ಲಿ ತೊಂದರೆ ಆಗುತ್ತದೆ. ಒಂಟಿತನ ಅನುಭವಿಸುತ್ತಾರೆ, ಹಸಿವು ನಿದ್ದೆ ಯಾವುದು ಇಲ್ಲದ ಹಾಗೆ ಆಗುತ್ತದೆ. ನಿಮಗೆ ಏನಾಗಿದೆ ಎಂದು ಡಾಕ್ಟರ್ ಗಳು ಕೂಡ ಕಂಡುಹಿಡಿಯಲು ಆಗೋದಿಲ್ಲ. ಈ ರೀತಿ ಆದಾಗ, ಮಾಟಮಂತ್ರದಿಂದ (Black Magic) ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎಂದು ತಿಳಿಸುತ್ತೇವೆ ನೋಡಿ.

*ಪರಿಹಾರಕ್ಕಾಗಿ ಮೊದಲು ನಿಮ್ಮ ಇಚ್ಛೆಯ ದೇವರ ದೇವಸ್ಥಾನಕ್ಕೆ ಒಂದು ರೂಪಾಯಿಯ ನಾಣ್ಯವನ್ನು ತೆಗೆದುಕೊಂಡು ಹೋಗಿ, ನಿಮ್ಮ ಎಲ್ಲಾ ನೋವು ಕಷ್ಟಗಳನ್ನು ದೇವರ ಹತ್ತಿರ ಮೌನವಾಗಿ ಹಂಚಿಕೊಳ್ಳಿ. ಹಾಗೆಯೇ ದೇವಸ್ಥಾನದ ಒಂದು ಮೂಲೆಯಲ್ಲಿ ಒಂದು ಹಿಡಿ ಅಕ್ಕಿಯ ಇಡಬೇಕು. ಇದರಿಂದ ಮಾಟಮಂತ್ರದ (Black Magic) ಸಮಸ್ಯೆ ದೂರವಾಗುತ್ತದೆ.
*ದಿನಾ ಸಂಜೆ ಪೂಜೆ ನಂತರ ಮನೆಯ ಮುಂಬಾಗಿಲಿನಲ್ಲಿ 4 ಮುಖದ ತುಪ್ಪದ ದೀಪ ಹಚ್ಚಬೇಕು. ಈ ದೀಪದ ಒಳಗೆ 1 ರೂಪಾಯಿಯ ಕಾಯ್ನ್ ಹಾಕಿ..ಇದರಿಂದ ಮನೆಯ ದರಿದ್ರ ಕಡಿಮೆ ಆಗುತ್ತದೆ ಹಾಗೆಯೇ ನೆಗಟಿವ್ ಎನರ್ಜಿ ದೂರವಾಗುತ್ತದೆ. ಇದನ್ನು ಓದಿ..Business Idea: ನಿಮ್ಮ ಊರಿನಲ್ಲಿಯೇ 5000 ಸಾವಿರ ಹಾಕಿ, ಕೇಂದ್ರ ಸರ್ಕಾರ ಸಪೋರ್ಟ್ ಮಾಡುತ್ತೆ. ಬಿಸಿನೆಸ್ ಆರಂಭಿಸಿ, ಒಳ್ಳೆ ಲಾಭ ಗಳಿಸಿ.

*ನಿಮ್ಮ ಪಾಕೆಟ್ ನಲ್ಲಿ ನವಿಲುಗರಿಗಳು ಮತ್ತು 1 ರೂಪಾಯಿ ಕಾಯ್ನ್ ಅನ್ನು ಯಾವಾಗಲೂ ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಅದೃಷ್ಟ ಸಾಥ್ ಕೊಡುತ್ತದೆ, ಬದುಕಿನಲ್ಲಿ ಹೊಸ ಅವಕಾಶ ಬರುತ್ತದೆ. ನೆಗಟಿವ್ ಎನರ್ಜಿ ಮಾಯವಾಗುತ್ತದೆ.
*ಶುಕ್ರವಾರದ ದಿನ ದೇವರಮನೆಯಲ್ಲಿ ಒಂದು ಕಂಬ ಮಾಡಿ, ಅದರ ಮೇಲೆ ನೀರು ಹಾಕಿರುವ ಕಲಶ ಇಟ್ಟು, ಅದರ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಕುಂಕುಮದಿಂದ ಬರೆಯಿರಿ, ಅದರ ಮೇಲೆ 1ರೂಪಾಯಿ ಕಾಯ್ನ್ ಇಡಿ. ಇದರಿಂದ ಮಾಟಮಂತ್ರ (Black Magic) ದೂರವಾಗುತ್ತದೆ .. ಇದನ್ನು ಓದಿ..Personal Loan: ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಾದರೆ, ಇರಬೇಕಾದ ಅರ್ಹತೆಗಳೇನು ಗೊತ್ತೇ? ಈ ಟ್ರಿಕ್ ತಿಳಿದುಕೊಂಡರೆ ಲೋನ್ ಹುಡುಕಿಕೊಂಡು ಬಂದು ಕೊಡ್ತಾರೆ.

Best News in Kannadablack magicblack magic trickskannada liveKannada NewsKannada Trending Newslive newslive news kannadalive trending newsNews in Kannadatop news kannada