Prabhas: ಸುಖ ಸುಮ್ಮನೆ ಪ್ರಶಾಂತ್ ನೀಲ್ ರವರ ಸಲಾರ್ ಸಿನೆಮಾವನ್ನು ಕೆಣಕಿದ ಕಾಶ್ಮೀರಿ ಫೈಲ್ಸ್ ನಿರ್ದೇಶಕ- ಪ್ರಭಾಸ್ ಗೆ ಕೂಡ ಶಾಕ್.

Prabhas: ಚಿತ್ರರಂಗದಲ್ಲಿ ಸ್ಟಾರ್ ವಾರ್ ಎನ್ನುವುದು ಕಾಮನ್, ಇದು ಆಗಾಗ ನಡೆಯುತ್ತಲೇ ಇರುತ್ತದೆ. ಇದೀಗ ಮತ್ತೊಂದು ಸ್ಟಾರ್ ವಾರ್ ನಡೆದಿದೆ. ಇದು ಖ್ಯಾತ ನಟ ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಬಾಲಿವುಡ್ ನಿರ್ದೇಶಕ ವಿವೇಕ್ ಆಗ್ನಿಹೋತ್ರಿ (Vivek Agnihotri) ಅವರ ನಡುವೆ ನಡೆಯುತ್ತಿದೆ. ಒಂದೇ ಒಂದು ಹೇಳಿಕೆ ಮೂಲಕ ವಿವೇಕ್ ಅಗ್ನಿಹೋತ್ರಿ ಅವರು ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ (Prashant Neel) ಅವರ ಕಾಂಬಿನೇಷನ್ ನ ಸಲಾರ್ ಸಿನಿಮಾವನ್ನು ಕೆಣಕಿದ್ದಾರೆ.

ಕಳೆದ ವರ್ಷ ಪ್ರಭಾಸ್ (Prabhas) ಅವರ ರಾಧೆ ಶ್ಯಾಮ್ (Radhe Shyam) ಸಿನಿಮಾ ಮತ್ತು ವಿವೇಕ್ ಅಗ್ನಿಹೋತ್ರಿ ಅವರು ನಿರ್ದೇಶನ ಮಾಡಿದ್ದ ದಿ ಕಾಶ್ಮೀರ್ ಫೈಲ್ಸ್ (The Kashmir Files) ಈ ಎರಡು ಸಿನಿಮಾಗಳು ಕೂಡ ಒಂದೇ ದಿನ ತೆರೆಕಂಡಿತ್ತು. ಆರಂಭದಲ್ಲಿ ಎಲ್ಲರೂ ಕೂಡ Prabhas ಅವರ ರಾಧೆ ಶ್ಯಾಮ್ ಸಿನಿಮಾಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಪೈಪೋಟಿ ಕೊಡಲು ಸಾಧ್ಯವಿಲ್ಲ ಎಂದೇ ಭಾವಿಸಿದ್ದರು. ಆದರೆ ಎಲ್ಲವು ಉಲ್ಟಾ ಹೊಡೆದಿತ್ತು. ಇದನ್ನು ಓದಿ..Hostel Hudugaru Bekagiddare: ಸಕತ್ ಸದ್ದು ಮಾಡಿ ಫುಲ್ ಬಿಲ್ಡ್ ಅಪ್ ಕೊಡುತ್ತಿರುವ ಹಾಸ್ಟೆಲ್ ಹುಡುಗರ ಸಿನಿಮಾ ಕಲೆಕ್ಷನ್. ನಾಲ್ಕನೇ ದಿನವೇ ಏನಾಗಿದೆ ಗೊತ್ತೇ?

ಪ್ರಭಾಸ್ ಅವರ ಈ ರಾಧೆ ಶ್ಯಾಮ್ ಸಿನಿಮಾದಲ್ಲಿ ಹೇಳಿಕೊಳ್ಳುವಂಥ ಒಳ್ಳೆಯ ಕಥೆ ಇರಲಿಲ್ಲ, ಸಿನಿಮಾ ತೀರಾ ಸಾಧಾರಣವಾಗಿತ್ತು, ಇತ್ತ ಕಾಶ್ಮೀರ್ ಫೈಲ್ಸ್ ಸಿನಿಮಾ ನೈಜ ಘಟನೆ ಜೊತೆಗೆ ಒಳ್ಳೆಯ ಕಂಟೆಂಟ್ ಇದ್ದ ಕಾರಣ ಭರ್ಜರಿಯಾದ ಗೆಲುವು ಸಾಧಿಸಿತು. ಕಾಶ್ಮೀರ್ ಫೈಲ್ಸ್ ಸಿನಿಮಾದ ಬೇಡಿಕೆ ಜನಪ್ರಿಯತೆ ಹೆಚ್ಚಾಗಿ, ರಾಧೆ ಶ್ಯಾಮ್ ಇದ್ದ ಸ್ಕ್ರೀನ್ ಗಳನನ್ನೆಲ್ಲಾ ಕಾಶ್ಮೀರ್ ಫೈಲ್ಸ್ ಸಿನಿಮಾ ತೆಗೆದುಕೊಂಡಿತು..

ಕಾಶ್ಮೀರ್ ಫೈಲ್ಸ್ ಸಿನಿಮಾ ತಯಾರಗಿದ್ದು 20 ಕೋಟಿ ವೆಚ್ಚದಲ್ಲಿ, ಆದರೆ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದು, ಬರೊಬ್ಬರಿ 340 ಕೋಟಿ.. ಇನ್ನು ಪ್ರಭಾಸ್ ಅವರ ರಾಧೆ ಶ್ಯಾಮ್ ಸಿನಿಮಾ 350 ಕೋಟಿ ವೆಚ್ಚದಲ್ಲಿ ತಯಾರಾಗಿ 214 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ, ಭರ್ಜರಿಯಾಗಿ ಸೋಲು ಕಂಡಿತು. ಪ್ರಭಾಸ್ ಅವರ ಸಿನಿಮಾ ಎದುರು ಕಾಶ್ಮೀರ್ ಫೈಲ್ಸ್ ಗೆಲ್ಲುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಇದನ್ನು ಓದಿ..Business Idea: ಜುಜುಬಿ ಹತ್ತು ಸಾವಿರ ಹಣ ಹಾಕಿ ಈ ಬಿಸಿನೆಸ್ ಆರಂಭಿಸಿ- ಲಕ್ಷದಲ್ಲಿ ಲಾಭ ಎಣಿಸಿ. ನಿಮಗೆ ನೀವೇ ಬಾಸ್.

ಇದೀಗ ಇದೇ ವಿಚಾರವಾಗಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಆಗ್ನಿಹೋತ್ರಿ ಅವರು ಮಾತನಾಡಿದ್ದು, ಕಾಶ್ಮೀರ್ ಫೈಲ್ಸ್ ಸಿನಿಮಾ ಪ್ರಭಾಸ್ (Prabhas) ಸಿನಿಮಾ ಜೊತೆ ಬಿಡುಗಡೆಯಾಗಿ ಆ ಸಿನಿಮಾ ಸೋತ ಹಾಗೆ, ಸಲಾರ್ ಸಿನಿಮಾ ಬಿಡುಗಡೆ ದಿನ ತಮ್ಮ ದಿ ವ್ಯಾಕ್ಸಿನ್ ವಾರ್ ಸಿನಿಮಾ ಬಿಡುಗಡೆ ಆಗಿ, ಸಲಾರ್ ಅನ್ನು ಸೋಲಿಸುತ್ತದೆ.. ಎಂದಿದ್ದಾರೆ. ದಿ ವ್ಯಾಕ್ಸಿನ್ ಬಾರ್ ಬಿಡುಗಡೆ ಯಾವಾಗ ಎಂದು ತಿಳಿಸಿದ್ದಾರೆ. ಆದರೆ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಅವರನ್ನು ಕೆಣಕಿರುವುದಕ್ಕೆ ಇವರಿಬ್ಬರ ಅಭಿಮಾನಿಗಳು ಸಹ ಕೋಪಗೊಂಡಿದ್ದಾರೆ. ಇದನ್ನು ಓದಿ..Health Insurance: ಕಾರ್ಮಿಕರಿಗೆ ಬಡವರಿಗೆ ಸುಲಭವಾಗಿ ಸಿಗುತ್ತಿದೆ ಉಚಿತ ಇನ್ಶೂರೆನ್ಸ್- ಖಾಸಗಿ ಆಸ್ಪತ್ರೆಯಲ್ಲೂ ಪಡೆಯುವುದು ಸುಲಭ.

Best News in Kannadafilm newsFilm News in kannadafilm news kannadakannada filmkannada film newskannada liveKannada NewsKannada Trending Newslatest film updateslatest updateslive newslive news kannadalive trending newsNews in Kannadaprashant neelsalaarthe vaccine wartop news kannadatv news kannadaviket agnihotri