Rajanikanth: ಪುತ್ರಿ ವಿರುದ್ಧವೇ ನಿಂತರೆ ರಜನಿಕಾಂತ್? ಎರಡನೇ ಮದುವೆಗೆ ಒಪ್ಪುತ್ತಿಲ್ಲವೇ ರಜನಿ. ಮಗಳ ಬಾಳಲ್ಲಿ ಏನಾಗಿದೆ ಗೊತ್ತೇ?

Rajanikanth: ನಟಿ ರಜನಿಕಾಂತ್ (Rajanikanth) ಅವರು ಭಾರತ ಚಿತ್ರರಂಗದ ಹೆಸರಾಂತ ನಟ, ಬಹಳ ಪವರ್ ಫುಲ್ ವ್ಯಕ್ತಿ. ಇಂದಿಗೂ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ವೃತ್ತಿಯಲ್ಲಿ ಉತ್ತುಂಗಕ್ಕೆ ಏರಿದ್ದರು ಕೂಡ ರಜನಿಕಾಂತ್ ಅವರಿಗೆ ವೈಯಕ್ತಿಕ ಜೀವನದಲ್ಲಿ ನೆಮ್ಮದಿ ಇಲ್ಲದ ಹಾಗೆ ಆಗಿದೆ. ಮಗಳು ಐಶ್ವರ್ಯ ರಜನಿಕಾಂತ್ (Aishwarya Rajanikanth) ವಿಚ್ಚೇದನ ಪಡೆದಿದ್ದಕ್ಕೆ ರಜನಿಕಾಂತ್ (Rajanikanth) ಅವರಿಗೆ ಬಹಳ ಬೇಸರವಾಗಿದೆ. ನಟ ಧನುಷ್ ಅವರೊಡನೆ 18 ವರ್ಷಗಳು ಸಂಸಾರ ಮಾಡಿದ್ದರು ಐಶ್ವರ್ಯ.

ಈ ಜೋಡಿ ಬೇರೆ ಆಗುವುದನ್ನು ಘೋಷಿಸಿ ಒಂದುವರೆ ವರ್ಷಕ್ಕಿಂತ ಹೆಚ್ಚಿನ ಸಮಯ ಕಳೆದಿದೆ. ಇಬ್ಬರು ಒಂದಾಗುವ ಸೂಚನೆ ಅಂತೂ ಇಲ್ಲ. ಆದರೆ ರಜನಿಕಾಂತ್ (Rajanikanth) ಅವರು ಇಬ್ಬರನ್ನು ಒಂದಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿಬಂದಿತ್ತು. ಆದರೆ ಯಾವುದು ಕೂಡ ಸರಿಹೋಗುತ್ತದೆ ಎಂದು ಅನ್ನಿಸುತ್ತಿಲ್ಲ. ಆದರೆ ಈ ವಿಚಾರಗಳ ಬೆನ್ನಲ್ಲೇ ಐಶ್ವರ್ಯ ರಜನಿಕಾಂತ್ (Rajanikanth) ಅವರು ಎರಡನೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಭಾರಿ ವೈರಲ್ ಆಗಿತ್ತು.. ಇದನ್ನು ಓದಿ..Personal Loan: ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಾದರೆ, ಇರಬೇಕಾದ ಅರ್ಹತೆಗಳೇನು ಗೊತ್ತೇ? ಈ ಟ್ರಿಕ್ ತಿಳಿದುಕೊಂಡರೆ ಲೋನ್ ಹುಡುಕಿಕೊಂಡು ಬಂದು ಕೊಡ್ತಾರೆ.

ಚೆನ್ನೈನ (Chennai) ರೆಸಾರ್ಟ್ ಒಂದರಲ್ಲಿ ಒಬ್ಬ ಯಂಗ್ ಹೀರೋ ಜೊತೆಗೆ ಐಶ್ವರ್ಯ ಕಾಣಿಸಿಕೊಂಡಿದ್ದು, ಎರಡನೇ ಮದುವೆಗೆ ರೆಡಿ ಆಗಿದ್ದಾರೆ ಎನ್ನುವುದನ್ನು ಸೂಚಿಸಿತ್ತು. ಆದರೆ ರಜನಿಕಾಂತ್ (Rajanikanth) ಅವರು ಈ ಮದುವೆಗೆ ವಿರೋಧವಾಗಿ ಇದ್ದಾರಂತೆ, ದುಡುಕಿ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಎರಡನೇ ಮದುವೆಗ ಆಕ್ರೋಶ ವ್ಯಕ್ತಪಡಿಸಿದ್ದರಂತೆ. ಮಕ್ಕಳು ಈ ಥರ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದ್ ಹೇಳಿದ್ದರಂತೆ.

ಈ ವಿಚಾರಕ್ಕೆ ಬೇಸರವಾಗಿ ಮಾಲ್ಡಿವ್ಸ್ ಪ್ರವಾಸಕ್ಕೆ ಹೋಗಿದ್ದರು. ತಲೈವರ್ ಅವರಿಗೆ ಇದೆಲ್ಲವೂ ನೋವು ಕೊಟ್ಟಿದೆ ಎಂದು ತಮಿಳಿನ ವಿಮರ್ಶಕ ಮತ್ತು ಜರ್ನಲಿಸ್ಟ್ ಪೈಲ್ವಾನ್ ರಂಗನಾಥನ್ ಅವರು ತಿಳಿಸಿದ್ದರು. ರಜನಿಕಾಂತ್ (Rajanikanth) ಅವರು ಮಾಲ್ಡಿವ್ಸ್ ಗೆ ಹೋಗಿದ್ದಕ್ಕೆ ಈ ವಿಚಾರವನ್ನು ಸೇರಿಸಲಾಗಿತ್ತು, ಇದೇ ಕಾರಣಕ್ಕೆ ರಜನಿಕಾಂತ್ ಅವರು ಮಾಲ್ಡಿವ್ಸ್ ಗೆ ಹೋಗಿದ್ದಾರೆ ಎನ್ನಲಾಗಿತ್ತು. ಆದರೆ ಇದಕ್ಕೆಲ್ಲ ಐಶ್ವರ್ಯ ರಜನಿಕಾಂತ್ ಅವರಿಂದಲೇ ಸ್ಪಷ್ಟನೆ ಸಿಕ್ಕಿದೆ.. ಇದನ್ನು ಓದಿ..Om Prakash: ಮತ್ತೆ ವಾಪಸ್ಸು ಬರಲು ಸಿದ್ದವಾದ ಓಂ ಪ್ರಕಾಶ್- ಅದು ಮೂವರು ನಾಯಕಿಯರು. ಯಾರು ಎಂದು ತಿಳಿದರೆ ಖುಷಿ ಪಟ್ಟು ಎರಡು ಸ್ಟೆಪ್ ಹಾಕ್ತಿರಾ.

ಇತ್ತೀಚೆಗೆ ಜೈಲರ್ ಸಿನಿಮಾದ ಆಡಿಯೋ ಲಾಂಚ್ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಐಶ್ವರ್ಯ ರಜನಿಕಾಂತ್ ಅವರು ತಂದೆಯ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.. ಈ ಮೂಲಕ ತಂದೆಯ ಜೊತೆಗೆ ಚೆನ್ನಾಗಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿರುವ ಹಾಗಿದೆ ಎನ್ನಲಾಗಿದೆ. ಜೊತೆಗೆ ಇದೆಲ್ಲವೂ ಸುಳ್ಳು ಸುದ್ದಿ ಎಂದು ಇನ್ನು ಕೆಲವರು ಅಂದುಕೊಂಡಿದ್ದಾರೆ. ಇದನ್ನು ಓದಿ..ಮಾರುಕಟ್ಟೆಯಲ್ಲಿ ಸಿಗುತ್ತಿದೆ ಕಲಬೆರೆಕೆ ಗೋಧಿ ಹಿಟ್ಟು- ನೀವು ಖರೀದಿ ಮಾಡುವುದನ್ನು ಚೆಕ್ ಮಾಡುವುದು ಹೇಗೆ ಗೊತ್ತೇ?

aishwarya rajanikanthBest News in Kannadafilm newsFilm News in kannadafilm news kannadakannada filmkannada film newskannada liveKannada NewsKannada Trending Newslatest film updateslatest updateslive newslive news kannadalive trending newsNews in Kannadarajanikanthtop news kannadatv news kannada