Kannada News: ಕಾದು ಕಾದು ಸಾಕಾಯ್ತು; ಮದುವೆಯಾದರೂ ಮೊದಲನೇ ರಾತ್ರಿಗೆ ಒಪ್ಪದ ಗಂಡ. ಕೊನೆಗೆ ಸಾಕಾಗಿ ಹೆಂಡತಿ ಮುನ್ನುಗ್ಗಿದ್ದಾಗ ಬಯಲಾಯ್ತು ರಹಸ್ಯ

Kannada News: ಈಗಿನ ಕಾಲದಲ್ಲಿ ಯಾರು ಎಂಥಹ ವ್ಯಕ್ತಿ ಎಂದು ಹೇಳುವುದೇ ಕಷ್ಟವಾಗಿದೆ. ಯಾಕೆಂದರೆ ನಾವಂದುಕೊಂಡ ಹಾಗೆ ಯಾರು ಇರುವುದಿಲ್ಲ, ಹಣಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಾಗಿರುತ್ತಾರೆ. ಹಣಕ್ಕಾಗಿ ಇಲ್ಲೊಬ್ಬ ವ್ಯಕ್ತಿ ಮಾಡಿದ್ದು, ಯಾರು ಮಾಡವಾರದ್ದಂಥಹ ಕೆಲಸ. ಅಷ್ಟಕ್ಕೂ ಈ ಘಟನೆ ಏನು ಎಂದು ತಿಳಿಸುತ್ತೇವೆ ನೋಡಿ.. ಈ ಘಟನೆ ನಡೆದಿರುವುದು ಬೆಂಗಳೂರಿನ ಆಸುಪಾಸಿನಲ್ಲಿ. ಆ ವ್ಯಕ್ತಿಯ ಹೆಸರು ಮಹೇಶ್, ಆತನಿಗೆ ತಮ್ಮ ಸಂಬಂಧಿಕರಲ್ಲಿ ಒಬ್ಬ ಹುಡುಗಿಯ ಜೊತೆಗೆ ಮದುವೆ ಮಾಡಲಾಗಿತ್ತು, ಆದರೆ ಕಾರಣಾಂತರಗಳಿಂದ ಮದುವೆ ಮುರಿದು ಬಿತ್ತು.

ಬಳಿಕ 2018ರಲ್ಲಿ ಮತ್ತೊಮ್ಮೆ ಆಂಧ್ರಪ್ರದೇಶದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಹುಡುಗಿಯೊಬ್ಬಳ ಜೊತೆಯಲ್ಲಿ ಮದುವೆ ಮಾಡಲಾಯಿತು. ಆದರೆ ಮಹೇಶ್ ಯಾಕೋ ಏನೋ ಆ ಹುಡುಗಿಯ ಜೊತೆಗೆ ಮೊದಲ ರಾತ್ರಿಗೆ ಒಪ್ಪಿಗೆ ನೀಡಿರಲಿಲ್ಲ. ಎರಡು ವರ್ಷಗಳ ಅದನ್ನು ಮುಂದೂಡುತ್ತಲೇ ಬಂದಿದ್ದಾನೆ. ಆತನ ಹೆಂಡತಿ ಕೂಡ ಓದಿಕೊಳ್ಳುತ್ತಿದ್ದ ಕಾರಣ ಈ ವಿಚಾರಕ್ಕೆ ಫೋರ್ಸ್ ಮಾಡಿರಲಿಲ್ಲ. ಎರಡು ವರ್ಷಗಳ ನಂತರ ಮನೆಯವರು ಬಲವಂತ ಮಾಡಿ ಮೊದಲ ರಾತ್ರಿ ಅರೇಂಜ್ ಮಾಡಿದರು.. ಇದನ್ನು ಓದಿ..Kannada News: ಜೈಲಿಗೆ ಹೋಗಿ ಬಂದ ಮೇಲೆ ತನಗಿಂತ ದೊಡ್ಡವಳೊಂದಿಗೆ ಪ್ರೀತಿಯಲ್ಲಿ ಬಿದ್ದ ಶಾರುಖ್ ಪುತ್ರ: ಆ ಅಪ್ಸರೆ ಯಾರು ಗೊತ್ತೇ? ನೋಡಿದರೇ, ನೀವು ಪ್ರೀತಿ ಮಾಡ್ತೀರಾ.

ಆದರೆ ಆಗಲು ಮಹೇಶ್ ಇದಕ್ಕೆ ಒಪ್ಪಲಿಲ್ಲ. ಇದರಿಂದ ಅವನ ಹೆಂಡತಿಗೆ ಅನುಮಾನ ಶುರುವಾಯಿತು, ತನ್ನ ಗಂಡನ ಬಗ್ಗೆ ಎಲ್ಲವನ್ನು ಚೆಕ್ ಮಾಡಿದಾಗ, ಆತ ಗಂಡು ಅಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿತು, ಅಷ್ಟೇ ಅಲ್ಲದೆ, ಹಲವು ಡೇಟಿಂಗ್ ಅಪ್ಲಿಕೇಶನ್ ಗಳಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದಾನೆ ಎನ್ನುವ ವಿಚಾರ ಕೂಡ ಗೊತ್ತಾಗಿದೆ.. ಈ ವಿಚಾರವನ್ನು ಕೂಡಲೇ ಅಳುತ್ತಾ ತಂದೆಯ ಮನೆಯವರಿಗೆ ಹೇಳಿದ್ದಾಳೆ, ಅವರು ಈ ವಿಚಾರವನ್ನು ಮುಚ್ಚಿಟ್ಟು ಮದುವೆ ಮಾಡಿದ್ದಕ್ಕೆ ಮಹೇಶ್ ಮತ್ತು ಅವನ ಇಡೀ ಕುಟುಂಬದ ಮೇಲೆ ಪೊಲೀಸರಲ್ಲಿ ದೂರು ನೀಡಿದ್ದಾರೆ. ಇದನ್ನು ಓದಿ.. Kannada News: ತಮ್ಮನೇ ಅಲ್ಲವೇ ಎಂದು ಒಂದೇ ರೂಮಿನಲ್ಲಿ ಮಲಗಲು ಒಪ್ಪಿದ ಅಕ್ಕನ ಪರಿಸ್ಥಿತಿ ಏನಾಗಿದೆ ಗೊತ್ತೇ?? ಕೊನೆಗೆ ಏನಾಗಿತ್ತು ಗೊತ್ತೆ?