ಶುರುವಾಯಿತು ಶನಿ ದೇವನ ಆಶೀರ್ವಾದ: ನಾಲ್ಕು ರಾಶಿಗಳಿಗೆ ಕಷ್ಟಗಳೆಲ್ಲ ಮುಗಿಸಿ ಅದೃಷ್ಟ ನೀಡುತ್ತಿದ್ದಾರೆ ಶನಿ ದೇವ. ಯಾರಿಗೆ ಗೊತ್ತೇ??

ಕರ್ಮಫಲದಾತ ಶನಿದೇವರು ಈಗ ಮಕರ ರಾಶಿಯಲ್ಲಿದ್ದಾರೆ, ಆಕ್ಟೊಬರ್ 23ರಂದು ಧನತ್ರಯೋದಶಿ ದಿನದಂದು ಮಕರ ರಾಶಿಯಲ್ಲಿ ಶನಿದೇವರ ಚಲನೆ ಇರುತ್ತದೆ, ಇಂದರಿಂದಾಗಿ ನಾಲ್ಕು ರಾಶಿಗಳ ಮೇಲೆ ಶನಿದೇವರ ವಿಶೇಷ ಆಶೀರ್ವಾದ ಸಿಗುತ್ತದೆ, ಈ ರಾಶಿಯವರು ತೊಂದರೆಗಳಿಂದ ಮುಕ್ತಿ ಪಡೆಯುತ್ತಾರೆ, ನಿಂತಿರುವ ಕೆಲಸಗಳು ಪೂರ್ತಿಯಾಗುತ್ತವೆ. ಸಮಾಜದಲ್ಲಿ ಈ 4 ರಾಶಿಯವ ಹಣ, ಪ್ರತಿಷ್ಠೆ ಸಮಾಜದಲ್ಲಿ ಹೆಚ್ಚಾಗುತ್ತದೆ. ಈ ವರ್ಷದ ದೀಪಾವಳಿ ಈ ನಾಲ್ಕು ರಾಶಿಯವರಿಗೆ ಶುಭದಾಯಕವಾಗಿರುತ್ತದೆ. ಆ 4 ರಾಶಿಗಳ ಬಗ್ಗೆ ಈಗ ನಿಮಗೆ ತಿಳಿಸುತ್ತೇವೆ..

karkatakarashi3439974572239461328

ಕರ್ಕಾಟಕ ರಾಶಿ :- ಈ ಸಮಯ ನಿಮಗೆ ಶುಭ ತರುತ್ತದೆ, ನಿಮ್ಮ ದಾಂಪತ್ಯ ಜೀವನ ಸುಖವಾಗಿರುತ್ತದೆ. ಕುಟುಂಬದಲ್ಲಿ ಒಗ್ಗಟ್ಟು ಮತ್ತು ಶಾಂತಿ ಇರುತ್ತದೆ. ವೃತ್ತಿ ಮತ್ತು ಬ್ಯುಸಿನೆಸ್ ಎರಡು ಕೂಡ ಚೆನ್ನಾಗಿ ನಡೆಯುತ್ತದೆ. ನಿಮಗೆ ಹೊಸ ಅವಕಾಶಗಳು ಸಿಗುತ್ತವೆ, ಧಾರ್ಮಿಕ ಕೆಲಸಗಳಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತೀರಿ.

ಮಿಥುನ ರಾಶಿ :- ಶನಿದೇವರ ದಾರಿ ಬದಲಾವಣೆ ಇಂದ ಮಿಥುನ ರಾಶಿಯವರ ಪ್ರತಿಷ್ಠೆ ಸಮಾಜದಲ್ಲಿ ಹೆಚ್ಚಾಗುತ್ತದೆ. ಈ ಸಮಯ ನಿಮಗೆ ವರದಾನದ ಹಾಗೆ ಇರುತ್ತದೆ, ಅದೃಷ್ಟ ಬೆಂಬಲ ಕೊಡುತ್ತದೆ. ಆದಾಯದ ಹೊಸ ಮೂಲಗಳು ಶುರುವಾಗುತ್ತದೆ. ದಿಢೀರ್ ಎಂದು ಊಹೆ ಮಾಡದ ಹಾಗೆ ಧನಲಾಭವಾಗುತ್ತದೆ. ಕುಟುಂಬದಲ್ಲಿ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಶುಭ ಕಾರ್ಯಕ್ರಮಗಳು ನಿಮ್ಮ ಕುಟುಂಬದಲ್ಲಿ ನಡೆಯಬಹುದು.

vrushchika4267741308581098421

ವೃಶ್ಚಿಕ ರಾಶಿ :- ಈ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಯಶಸ್ಸು ಸಿಗುತ್ತದೆ, ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರತಿಫಲ ಪಡೆಯುತ್ತಾರೆ. ಕುಟುಂಬದವರ ಬೆಂಬಲ ಸಿಗುವುದರಿಂದ ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ಸಾಮಾಜಿಕ ಕೆಲಸಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ. ಹಳೆಯ ರೋಗಗಳಿಂದ ನಿಮಗೆ ಮುಕ್ತಿ ಸಿಗುತ್ತದೆ..

ಮೇಷ ರಾಶಿ :- ಇದು ಶನಿದೇವರ ಮಾರ್ಗ ಆಗಿರುವುದರಿಂದ ಈ ರಾಶಿಯವರಿಗೆ ಶುಭಫಲ ಸಿಗುತ್ತದೆ. ಕೋರ್ಟ್ ಕೇಸ್ ಗಳಲ್ಲಿ ಜಯ ಸಾಧಿಸುತ್ತೀರಿ. ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋಗುತ್ತೀರಿ. ವಾಹನ ಅಥವಾ ಆಸ್ತಿ ಖರೀದಿ ಮಾಡುವ ಸಮಯ ಇದಾಗಿದೆ. ಹೊಸ ಕೆಲಸ ಸಿಗುವ ಸಾಧ್ಯತೆ ಇದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ.

Comments are closed.