Kannada Astrology: ಸಂಕ್ರಾಂತಿ ದಿನದವರೆಗೂ ಅಷ್ಟೇ ಕಷ್ಟ: ಆಮೇಲೆ ಈ ಮೂರು ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ: ಯಾರೇ ಬಂದರು ತಡಿಯೋಕೆ ಆಗಲ್ಲ.

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ, ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪ್ರಭಾವ ಬೀರುವ ಮೂಲಕ ಮನುಷ್ಯರ ಜೀವನದಲ್ಲಿ ಬದಲಾವಣೆ ತರುತ್ತದೆ. ಹೊಸ ವರ್ಷ ಶುರುವಾಗಿರುವ ಈ ಜನವರಿ ತಿಂಗಳಿನಲ್ಲಿ ಸಂಕ್ರಾಂತಿ ಹಬ್ಬದ ಸಮಯಕ್ಕೆ 4 ಗ್ರಹಗಳ ಸ್ಥಾನ ಬದಲಾವಣೆ ಆಗಲಿದ್ದು, ಇದರಿಂದ ಕೆಲವು ರಾಶಿಗಳ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ಅದರಲ್ಲೂ ಮೂರು ರಾಶಿಗಳಿಗೆ ಅದೃಷ್ಟ ಶುರುವಾಗಲಿದ್ದು, ಅವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಹಾಗಿದೆ. ಆ ರಾಶಿಗಳು ಯವುವು? ಅವುಗಳಿಗೆ ಸಿಗುವ ಒಳ್ಳೆಯ ಫಲಗಳು ಏನು ಎಂದು ತಿಳಿಸುತ್ತೇವೆ ನೋಡಿ..

vrushabha rashi horo Kannada Astrology:

ವೃಷಭ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಅದೃಷ್ಟ ತರುವ ಮೂಲಕ ಒಳ್ಳೆಯ ಲಾಭ ನೀಡುತ್ತದೆ. ಬಹಳ ಸಮಯದಿಂದ ಅರ್ಧಕ್ಕೆ ನಿಂತಿರುವ ಕೆಲಸ ಪೂರ್ತಿಯಾಗುತ್ತದೆ. ಈ ಎಲ್ಲಾ ಕೆಲಸಕ್ಕೂ ನೀವು ಅಂದುಕೊಂಡ ಹಾಗೆ ಪ್ರತಿಫಲ ಸಿಗುತ್ತದೆ. ಬ್ಯುಸಿನೆಸ್ ಶುರು ಮಾಡಲು ಇದು ಒಳ್ಳೆಯ ಸಮಯ, ಕಾಂಪಿಟೇಟಿವ್ ಎಕ್ಸಾಂ ಗಳಿಗಾಗಿ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು ಸಿಗುತ್ತದೆ. ಇದನ್ನು ಓದಿ..Kannada Astrology: ಹನುಮಂತನ ವಾಹನದ ಬಗ್ಗೆ ಯಾರಿಗೂ ಗೊತ್ತಿಲ್ಲ. ಆದರೆ ಒಂಟೆ ಅದೇಗೆ ಹನುಮನ ವಾಹನ ಆಯಿತು ಗೊತ್ತೇ??

ಸಿಂಹ ರಾಶಿ :- ಮಂಗಳ ಗ್ರಹದಲ್ಲಿ ಆಗುವ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆ ವಿಚಾರ ಮಾಡುತ್ತದೆ, ಹಣಕಾಸಿನ ವಿಚಾರದಲ್ಲಿ ಲಾಭ ಪಡೆಯುತ್ತೀರಿ. ನಿಮ್ಮ ಗುರಿ ತಲುಪುವ ಸಮಯ ಇದಾಗಿದೆ. ಕೆಲಸ ಮಾಡುತ್ತಿರುವವರು ಸಂಕ್ರಾಂತಿ ಹಬ್ಬದ ದಿನ ವಿಶೇಷ ಸಂಕಲ್ಪ ಮಾಡಿ ಕೆಲಸ ಶುರು ಮಾಡಿದರೆ, ನಿಮಗೆ ಒಳ್ಳೆಯದಾಗುತ್ತದೆ.

vrushchika3060488420133399036 Kannada Astrology:

ವೃಶ್ಚಿಕ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಶುಭಫಲ ತರುತ್ತದೆ. ನಿಮ್ಮ ಬ್ಯುಸಿನೆಸ್ ಅಂಮ ವಿಸ್ತರಣೆ ಮಾಡಲು ಇದು ತುಂಬಾ ಒಳ್ಳೆಯ ಸಮಯ. ಯಾರಾದರೂ ಈಗಿರುವ ಕೆಲಸವನ್ನು ಬದಲಾಯಿಸಬೇಕು ಎಂದುಕೊಂಡಿದ್ದರೆ, ಅದಕ್ಕೂ ಇದು ಸರಿಯಾದ ಸಮಯ. ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಾಣುತ್ತೀರಿ, ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲೂ ಯಶಸ್ಸು ಪಡೆಯುತ್ತೀರಿ. ಇದನ್ನು ಓದಿ..Kannada Astrology: ಹೊಸ ವರ್ಷದಿಂದ ಲಕ್ಷ್ಮಿ ದೇವಿಯ ಕೃಪೆ ಪಡೆಯುತ್ತಿರುವ ಮೂರು ರಾಶಿಗಳು ಯಾವ್ಯಾವು ಗೊತ್ತೇ?? ನೀವು ಸಾಕು ಅನ್ನುವಷ್ಟು ಹಣ.

Comments are closed.