Kannada News: ಚೇರ್ ಅನ್ನು ಕಾಲಿನಿಂದ ಒದ್ದು, ಹೊರನಡೆದ ಚಿರಂಜೀವಿ: ನಿಮ್ಮ ನಾಟಕ ಇಷ್ಟಕ್ಕೆ ಸಾಕು ಎಂದು ರೊಚ್ಚಿಗೆದ್ದ ಚಿರು; ಏನಾಗಿದೆ ಗೊತ್ತೇ??

Kannada News: ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರೆಂದರೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ. ಇಂದು ಚಿರಂಜೀವಿ ಅವರು ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ, ಚಿರಂಜೀವಿ ಅವರು ಯಾವುದೇ ಹಿನ್ನಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು, ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ಮುಖ್ಯ ಕಾರಣ, ಅವರಲ್ಲಿ ಕೆಲಸದ ಬಗ್ಗೆ ಇರುವ ಶಿಸ್ತು ಮತ್ತು ಶ್ರದ್ಧೆ ಎಂದೇ ಹೇಳಬಹುದು. ಚಿರಂಜೀವಿ ಅವರಿಗೆ ಶಿಸ್ತು ತುಂಬಾ ಮುಖ್ಯ, ಇಂತಹ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಕೆಲವು ಸಾರಿ ಕೋಪ ಬರುತ್ತಿತ್ತು, ಆಗ ಅವರು ಏನು ಮಾಡುತ್ತಿದ್ದರು ಎನ್ನುವುದನ್ನು ನಿರ್ದೇಶಕ ಬಾಬಿ (Bobby) ಅವರು ಇತ್ತೀಚಿನ ಒಂದು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಅವರು ಈಗಲೂ ಚಿತ್ರರಂಗದಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಮೆಗಾಸ್ಟಾರ್ ಚಿರಂಜೀವ ಅವರ ವಾಲ್ಟರ್ ವೀರಯ್ಯ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಬಾಬಿ ಅವರು ವಿಶೇಷವಾಗಿ ಮೆಗಾಸ್ಟಾರ್ ಅವರ ಟ್ರೇಡ್ ಮಾರ್ಕ್ ಜೊತೆಗೆ ಚಿತ್ರಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ರವಿತೇಜ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ., ಬಿಡುಗಡೆಯಾದ ಬಳಿಕ ಒಳ್ಳೆಯ ಟಾಕ್ ಪಡೆದುಕೊಳ್ಳುತ್ತಿದೆ.
ಇತ್ತೀಚೆಗೆ ನಿರ್ದೇಶಕ ಬಾಬಿ ಅವರು ಚಿರಂಜೀವಿ ಅವರ ಬಗ್ಗೆ ಮಾತನಾಡಿ, “ಚಿರಂಜೀವಿ ಅಣ್ಣ ತುಂಬಾ ಸೌಮ್ಯ ಸ್ವಭಾವದವರು, ಅವರಿಗೆ ಎಷ್ಟೇ ಪ್ರಶಂಸೆ ನೀಡಿದರು ಕೂಡ ಅವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದನ್ನು ಓದಿ.. Kannada News: ತಂದೆಯನ್ನು ಬೇರೆ ಗಂಡಸರಿಗೆ ಹೋಲಿಕೆ ಮಾಡಿ, ಷಾಕಿಂಗ್ ಹೇಳಿಕೆ ನೀಡಿದ ಬಾಲಯ್ಯ ಪುತ್ರಿ. ಹೇಳಿದ್ದೇನು ಗೊತ್ತೇ? ಶಾಕ್ ಆದ ನೆಟ್ಟಿಗರು.

kannada news chiranjeevi Kannada News:

ಆದರೆ ಒಂದು ವೇಳೆ ಸಿನಿಮಾ ಮಾಡಿದ ನಿರ್ಮಾಪಕರಿಗೆ ಏನಾದರೂ ತೊಂದರೆ ಉಂಟಾದರೆ, ಅದರ ಬಗ್ಗೆ ವಿಶ್ರಾಂತಿ ಪಡೆಯದೆ ಯೋಚನೆ ಮಾಡುತ್ತಾರೆ. ಒಂದು ಸಾರಿ ಚಿರಂಜೀವಿ ಅಣ್ಣ ಅವರು ಬೇರೆ ಸಿನಿಮಾ ಸೆಟ್ ನಲ್ಲಿ ತಿಂಡಿ ತಿನ್ನುತ್ತಿದ್ದರು, ಆಗ ಚಿತ್ರೀಕರಣಕ್ಕೆ ಸಮಯ ಆಗಿತ್ತು, ಆಗ ಚಿರಂಜೀವಿ ಅವರನ್ನು ಕರೆಯಬೇಕೋ ಬೇಡವೋ ಎಂದು ಮ್ಯಾನೇಜರ್ ಯೋಚನೆ ಮಾಡುತ್ತಿದ್ದರು. ಅವರಿಗೆ ಈ ವಿಷಯ ಗೊತ್ತಾಗಿ, ಕೋಪ ಮಾಡಿಕೊಂಡರು. ಮ್ಯಾನೇಜರ್ ಅನ್ನು ಕರೆದು, ಈ ಥರ ಕೆಲಸ ಇಲ್ಲಿ ಮಾಡಬೇಡಿ, ನಾನು ತಿನ್ನುವ ಇಡ್ಲಿಗಿಂತ, ಸಿನಿಮಾ ಮುಖ್ಯ ಎಂದು ಹೇಳಿ, ಚೇರ್ ಅನ್ನು ತಳ್ಳಿ ಹೊರಟು ಹೋದರು..” ಎಂದು ಬಾಬಿ ಅವರು ಹೇಳಿದ್ದು, ಚಿರಂಜೀವಿ ಅವರ ಬಗ್ಗೆ ಆಸಕ್ತಿಕರ ವಿಚಾರ ಇದಾಗಿದೆ. ಇದನ್ನು ಓದಿ..Kannada News: ಸ್ಟೇಜ್ ಮೇಲೆ ಎಲ್ಲವನ್ನು ಮರೆತು ಡಾನ್ಸ್ ಮಾಡಿ, ಮೈ ರೊಮ್ಮ ನಿಲ್ಲುವಂತೆ ಮಾಡಿದ ನಿರೂಪಕಿ: ವಿಡಿಯೋ ನೋಡಿದರೆ ತಡೆದುಕೊಳ್ಳಲು ಆಗಲ್ಲ.

Comments are closed.