Kannada News: ಸದಾ ತಾಳ್ಮೆಯಿಂದ ಇರುತ್ತಿದ್ದ ಸೌಂದರ್ಯ ರವರಿಗೆ ಅದೊಂದು ವಿಚಾರ ಅಂದ್ರೆ ಕೋಪ: ಅದಕ್ಕೆಗಿಯೇ ಎಲ್ಲರೂ ಆಕೆಯನ್ನು ಬೈಯುತ್ತಿದ್ದರು. ಯಾವ ವಿಚಾರ ಗೊತ್ತೇ?

Kannada News: ನಟಿ ಸೌಂದರ್ಯ (Soundarya) ಅವರನ್ನು ಇಂದಿಗು ದುರಂತ ನಟಿ ಎಂದೇ ಕರೆಯುತ್ತಾರೆ, ಬದುಕಿ ಬಾಳಬೇಕಿದ್ದ, ಸಿನಿರಂಗದಲ್ಲಿ ಉತ್ತುಂಗದಲ್ಲಿದ್ದ ಸಮಯದಲ್ಲಿ ಸೌಂದರ್ಯ ಅವರು ವಿಧಿವಶರಾದರು. ಕನ್ನಡತಿಯಾದ ನಟಿ ಸೌಂದರ್ಯ ಅವರು, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೆಚ್ಚು ಹೆಸರು ಮಾಡಿದರು. ವಿಶೇಷವಾಗಿ ತೆಲುಗಿನಲ್ಲಿ ಇವರಿಗೆ ಭಾರಿ ಫ್ಯಾನ್ ಬೇಸ್ ಮತ್ತು ಸ್ಟಾರ್ ಸ್ಟೇಟಸ್ ಇತ್ತು. ಕನ್ನಡದಿಂದ ತೆಲುಗಿಗೆ ಅಲ್ಲಿ, ಎಕ್ಸ್ಪೋಸಿಂಗ್ ಇಂದ ದೂರವಿದ್ದು, ತಮ್ಮ ಪ್ರತಿಭೆ ನಟನೆ ಇಂದಲೇ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ, ಇಂದಿಗೂ ಅಭಿಮಾನಿಗಳು ಅವರನ್ನು ನೆನಪು ಮಾಡಿಕೊಳ್ಳುತ್ತಾರೆ.

ಸೌಂದರ್ಯ ಅವರು ಬಹಳ ಕಡಿಮೆ ಸಮಯದಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿದರು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಟಿಸಿ, ಸ್ಟಾರ್ ಹೀರೋಗಳ ಎದುರು, ಹೊಸ ಕಲಾವಿದರ ಎದುರು ನಟಿಸಿ ಬಹಳ ಒಳ್ಳೆಯ ಹೆಸರು ಮತ್ತು ಗೌರವ ಎರಡನ್ನು ಪಡೆದರು. ಸೌಂದರ್ಯ ಅವರನ್ನು ಎಲ್ಲರೂ ಪ್ರೀತಿಸುವವರೇ ಆಗಿದ್ದರು, ಒಬ್ಬರು ಕೂಡ ಅವರನ್ನು ಇಷ್ಟಪಡದೆ ಇರುತ್ತಿರಲಿಲ್ಲ, ಏಕೆಂದರೆ ಅಷ್ಟು ಒಳ್ಳೆಯತನ ಅವರಲ್ಲಿತ್ತು. ತಮ್ಮ ಒಳ್ಳೆಯತನದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದರು. ಸದಾ ಶಾಂತವಾಗಿರುತ್ತಿದ್ದ ಸೌಂದರ್ಯ ಅವರು ಅದೊಂದು ಕಾರಣಕ್ಕೆ ಬಹಳ ಕೋಪ ಮಾಡಿಕೊಳ್ಳುತ್ತಿದ್ದರು. ಇದನ್ನು ಓದಿ.. Kannada News: ದಿಡೀರ್ ಎಂದು ರಾತ್ರೋ ರಾತ್ರಿ ಸಂಭಾವನೆ ಹೆಚ್ಚಿಸಿಕೊಂಡ ಶ್ರೀನಿಧಿ ಶೆಟ್ಟಿ, ಕೇಳಿದ ಸಂಭಾವನೆ ಕೇಳಿ ಕೈ ಎತ್ತಿ ಮುಗಿದ ನೆಟ್ಟಿಗರು. ಎಷ್ಟು ಗೊತ್ತೇ?

kannada news actress soundarya Kannada News:

ಕೋಪದ ಕಾರಣದಿಂದ ಮಾತ್ರ ಇವರು ಸುದ್ದಿಯಾಗಿದ್ದರಂತೆ. ಸೌಂದರ್ಯ ಅವರಿಗೆ ಇಷ್ಟವಾಗದ ಕೆಲಸ ಮಾಡಿದರೆ ಮಾತ್ರ ಬಹಳ ಕೋಪ ಬರುತ್ತಿತ್ತಂತೆ, ಈ ರೀತಿ ಅವರಿಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಿದ ಕಾರಣ ಕೋಪ ಮಾಡಿಕೊಂಡು, ಸೆಟ್ ಇಂದ ಎದ್ದು ಹೊರಟು ಹೋದ ಘಟನೆಗಳು ಸಾಕಷ್ಟು ಸಾರಿ ನಡೆದಿದೆಯಂತೆ. ಇದೊಂದು ಕಾರಣದಿಂದ ಸೌಂದರ್ಯ ಅವರನ್ನು ಚಿತ್ರರಂಗದಲ್ಲಿ ಟೀಕೆ ಮಾಡಲಾಗುತ್ತಿತ್ತು, ಈ ಕಾರಣದಿಂದ ಸೌಂದರ್ಯ ಅವರು ಕೆಲವು ತೊಂದರೆಗಳನ್ನು ಸಹ ಅನುಭವಿಸಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಇದನ್ನು ಓದಿ..Kannada News: ಮೂರನೇ ಮದುವೆಯಾಗಿಲ್ಲ ಎಂದು ಕಡ್ಡಿ ಮುರಿದ ಸುಧಾ: ಆದರೆ ಸದಾ ಇವರ ಜೊತೆ ಇರುವ ವ್ಯಕ್ತಿ ಯಾರು ಅಂತೇ ಗೊತ್ತೇ? 64 ನೇ ವಯಸಿನಲ್ಲಿ ಜೊತೆಗೆ ಏನು ಮಾಡುತ್ತಿದ್ದಾರೆ ಗೊತ್ತೇ?

Comments are closed.