Kannada News: ಒಂದು ಕಾಲದಲ್ಲಿ ಮತ್ತೇರಿಸಿ, ತನ್ನ ಜೋಬಿನಲ್ಲಿ ದೇಶವನ್ನೇ ಇಟ್ಟುಕೊಂಡಿದ್ದ ನಟಿ, ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಈಗೇನು ಮಾಡುತ್ತಿದ್ದಾರೆ ಗೊತ್ತೇ??

Kannada News: ತೆಲುಗು ಚಿತ್ರರಂಗದಲ್ಲಿ ಹೆಸರು ಗಳಿಸಿಕ್ಸ ಖ್ಯಾತ ನಿರ್ದೇಶಕರಲ್ಲಿ ಒಬ್ಬರು ಇವಿವಿ ಸತ್ಯನಾರಾಯಣ ಅವರು, ಇವರು 2004ರಲ್ಲಿ ಅರುಗುರು ಪತಿವ್ರತಲು ಹೆಸರಿನ ಸಿನಿಮಾ ಒಂದನ್ನು ನಿರ್ದೇಶನ ಮಾಡಿದ್ದರು, ಈ ಸಿನಿಮಾ ಈಗಲೂ ತೆಲುಗು ಸಿನಿಪ್ರಿಯರ ಫೇವರೆಟ್ ಸಿನಿಮಾ ಆಗಿದೆ. ಇಂದಿಗು ಈ ಸಿನಿಮಾದ ಹಾಡುಗಳು ಸಿನಿಪ್ರೇಮಿಗಳ ಫೇವರೆಟ್ ಆಗಿದೆ. ಈ ಸಿನಿಮಾದಲ್ಲಿ ಅಮೃತಾ, ವಿದ್ಯಾ, ನೀತಾ, ಎಲ್.ಬಿ.ಶ್ರೀರಾಂ, ಚಲಪತಿ ರಾಬ್, ರವಿವರ್ಮ,ಅಜಯ್, ರಾಜ್ ಹಾಗೂ ಇನ್ನಿತರ ಕಲಾವಿದರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

ಈ ಸಿನಿಮಾದಲ್ಲಿ ಇಬ್ಬರು ಗಂಡಂದಿರ ಜೊತೆಗೆ ಸಂಸಾರ ನಡೆಸುವ ಹೆಣ್ಣಿನ ಪಾತ್ರದಲ್ಲಿ ನಟಿಸಿ, ಸಿನಿಪ್ರಿಯರನ್ನು ರಂಜಿಸಿದವರು ನಟಿ ಅಮೃತಾ. ಇಂದಿಗೂ ಇವರು ಸಿನಿಪ್ರಿಯರ ನೆನಪಿನಲ್ಲಿ ಇದ್ದಾರೆ. ಅಮೃತಾ ಅವರು ತೆಲುಗು ಮಾತ್ರವಲ್ಲದೆ ಡಕೋಟಾ ಎಕ್ಸ್ಪ್ರೆಸ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ತೆಲುಗಿನಲ್ಲಿ ಈ ಸಿನಿಮಾದಲ್ಲಿ ನಟಿಸಿದ ಬಳಿಕ ಅಮೃತಾ ಅವರು ಚಿತ್ರರಂಗದಿಂದ ಸ್ವಲ್ಪ ದೂರವೇ ಉಳಿದರು. ಇವರು ಹೆಚ್ಚು ಸಿನಿಮಾಗಳಲ್ಲಿ ನಟಿಸಲೇ ಇಲ್ಲ, ಎಲ್ಲಾ ಭಾಷೆಗಳಲ್ಲಿ ಸೇರಿಸಿ ಅಮೃತಾ ಅವರು ಕೇವಲ 10 ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ರಾತ್ರೋ ರಾತ್ರಿ ಸಂಭಾವನೆ ಹೆಚ್ಚಿಸಿಕೊಂಡ ಶ್ರೀನಿಧಿ ಶೆಟ್ಟಿ, ಕೇಳಿದ ಸಂಭಾವನೆ ಕೇಳಿ ಕೈ ಎತ್ತಿ ಮುಗಿದ ನೆಟ್ಟಿಗರು. ಎಷ್ಟು ಗೊತ್ತೇ?

kannada news actress amrutha life story Kannada News:

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೆಲವೇ ವರ್ಷಗಳಲ್ಲಿ ಅಮೃತಾ ಅವರು ನಟನೆಯಿಂದ ಹೊರಬಂದರು. ಇವರು ಈಗ ಏನು ಮಾಡುತ್ತಿಡ್ಸಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.. ಅಮೃತಾ ಅವರು ಮದುವೆಯಾದ ಕಾರಣದಿಂದ ಚಿತ್ರರಂಗದಿಂದ ದೂರ ಉಳಿದರು. ಈಗ ಅಮೃತಾ ಅವರು ಬೆಂಗಳೂರಿನಲ್ಲಿದ್ದಾರೆ ಎನ್ನಲಾಗುತ್ತಿದೆ. ಅಮೃತಾ ಅವರು ಗೃಹಿಣಿಯಾಗಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರಂತೆ. ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದ ಅಮೃತಾ ಅವರು ಕೆಲವೇ ಕೆಲವು ಸಿನಿಮಾಗಳಲ್ಲಿ. ಅಷ್ಟೇ ಸಿನಿಮಾಗಳ ಮೂಲಕ ಒಳ್ಳೆಯ ಅಭಿಮಾನಿ ಗಳ ಸಂಪಾದಿಸಿ, ಚಿತ್ರರಂಗದಿಂದಲೇ ದೂರ ಉಳಿದುಬಿಟ್ಟರು. ಇದನ್ನು ಓದಿ.. Kannada News: ಸದಾ ತಾಳ್ಮೆಯಿಂದ ಇರುತ್ತಿದ್ದ ಸೌಂದರ್ಯ ರವರಿಗೆ ಅದೊಂದು ವಿಚಾರ ಅಂದ್ರೆ ಕೋಪ: ಅದಕ್ಕೆಗಿಯೇ ಎಲ್ಲರೂ ಆಕೆಯನ್ನು ಬೈಯುತ್ತಿದ್ದರು. ಯಾವ ವಿಚಾರ ಗೊತ್ತೇ?

Comments are closed.