Film News: ಪುಷ್ಪ 2 ನಲ್ಲಿ ರಶ್ಮಿಕ ಡಮಾರ್; ರಿವೆಂಜ್ ಸ್ಟೋರಿ ಹೇಗಿರಲಿದೆ ಗೊತ್ತೇ?? ಪುಷ್ಪ 2 ಸಿನೆಮಾದ ಕಥೆ ಕೇಳಿದರೇ ಮೈಯೆಲ್ಲಾ ನಡುಗುತ್ತದೆ. ಏನು ಗೊತ್ತೇ??
Film News: ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ಪುಷ್ಪ2 (Pushpa2) ಹವಾ ಜೋರಾಗಿ ನಡೆಯುತ್ತಿದೆ. ನಿನ್ನೆ ಅಲ್ಲು ಅರ್ಜುನ್ (Allu Arjun) ಅವರ ಹುಟ್ಟುಹಬ್ಬದಂದು ಬಿಡುಗಡೆಯಾದ ಟೀಸರ್ (Pushpa2 Teaser), ಭಾರಿ ಸೆನ್ಸೇಷನ್ ಸೃಷ್ಟಿಸಿದ್ದು, 18 ಗಂಟೆಗಳಲ್ಲಿ 21ಮಿಲಿಯನ್ ವೀಕ್ಷಣೆ ಪಡೆದಿದೆ. ಸೌತ್ ನಲ್ಲಿ ಮಾತ್ರವಲ್ಲದೆ, ಹಿಂದಿ ಬೆಲ್ಟ್ ನಲ್ಲಿ ಕೂಡ ಪುಷ್ಪರಾಜ್ ಹವಾ ಜೋರಾಗಿಯೇ ಸಾಗುತ್ತಿದೆ. ಟೀಸರ್ ನೋಡಿದ ನಂತರ, ಸಿನಿಮಾ ಬಗ್ಗೆ ಹಾಗೂ ಕಥೆಯ ಬಗ್ಗೆ ಕೆಲವು ಅಪ್ಡೇಟ್ ಗಳು ಸಿಗುತ್ತಿದ್ದು, ಶ್ರೀವಲ್ಲಿ ಪಾತ್ರದ ಕಥೆ ಏನಾಗಲಿದೆ ಗೊತ್ತಾ?
ಪುಷ್ಪ2 ಸಿನಿಮಾದ ಟೀಸರ್ ನಲ್ಲಿ ಹೀರೋ ಇಂಟ್ರೊ ಹಾಗೂ ವಿಲ್ಲನ್ ಗಳ ನಡುವೆ ನಡೆಯುವ ಫೈಟ್ ಗಳನ್ನು ತೋರಿಸಲಾಗಿದೆ. ಆದರೆ ಹೀರೋಯಿನ್ ರಶ್ಮಿಕಾ ಮಂದಣ್ಣ (Rashmika Mandanna) ಪಾತ್ರದ ಬಗ್ಗೆ ಒಂದು ಸುಳಿವು ಕೂಡ ಇಲ್ಲ. ಇದನ್ನೆಲ್ಲ ನೋಡಿದ ನಂತರ ಪುಷ್ಪ2 ಸ್ಟೋರಿ ಬಗ್ಗೆ ಹೊಸ ಚರ್ಚೆ ಶುರುವಾಗಿದೆ, ಶ್ರೀವಲ್ಲಿ ಪಾತ್ರ ಇನ್ನಿಲ್ಲವಾಗುವುದು ಪಕ್ಕಾ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಪುಷ್ಪರಾಜ್ ನನ್ನು ಮುಗಿಸುವುದಕ್ಕೆ ವಿಲ್ಲನ್ ಶಿಖಾವತ್, ಜಾಲಿ ರೆಡ್ಡಿ, ಮಂಗಳಂ ಪ್ಲಾನ್ ಮಾಡುವುದಿಲ್ಲ, ಆದರೆ ಪುಷ್ಪರಾಜ್ ಮೇಲಿನ ಕೋಪದಿಂದ ಶ್ರೀವಲ್ಲಿಯನ್ನು ಮುಗಿಸಿಬಿಡುತ್ತಾರೆ ಎನ್ನಲಾಗುತ್ತಿದೆ.. ಇದನ್ನು ಓದಿ..SBI News: ಎಸ್ಬಿಐ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್ ಕೊಟ್ಟ ಬ್ಯಾಂಕ್; ಬ್ಯಾಂಕ್ ನಟ್ಟ ದೌಡಾಯಿಸುತ್ತಿರುವ ಜನರು. ಏನಾಗಿದೆ ಗೊತ್ತೇ??
ಶ್ರೀವಲ್ಲಿಯನ್ನು ಬಹಳ ಪ್ರೀತಿಸುವ ಪುಷ್ಪರಾಜ್, ಆಕೆಗೆ ಆ ರೀತಿ ಮಾಡಿದ ವಿಲ್ಲನ್ ಗಳ ವಿರುದ್ಧ ಸೇಡು ತೀರಿಸಿಕೊಳ್ಳುವುದೇ ಸೆಕೆಂಡ್ ಹಾಫ್ ಕಥೆ ಎಂದು ಹೇಳಲಾಗುತ್ತಿದೆ. ಶ್ರೀವಲ್ಲಿ ಪಾತ್ರಕ್ಕೆ ಕತ್ತರಿ ಬಿದ್ದಿರುವುದಂತೂ ಖಂಡಿತ. ಸಿನಿಮಾದಲ್ಲಿ ಶ್ರೀವಲ್ಲಿಯನ್ನು ಮಾತ್ರವಲ್ಲದೆ ಪುಷ್ಪ ಫ್ರೆಂಡ್ ಕೇಶವನನ್ನು ಮುಗಿಸಿಬಿಡುತ್ತಾರೆ ಎನ್ನಲಾಗುತ್ತಿದೆ. ಈ ಸ್ಟೋರಿ ಪುಷ್ಪರಾಜ್ ಮತ್ತು ವಿಲ್ಲನ್ ಗಳ ನಡುವೆ ನಡೆಯುವ ಕಥೆ ಆಗಿರಲಿದೆ ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ..
ನಿನ್ನೆ ಅಲ್ಲು ಅರ್ಜುನ್ ಅವರ ಗಂಗಮ್ಮ ಲುಕ್ ಕೂಡ ವೈರಲ್ ಆಗಿತ್ತು, ಈ ಲುಕ್ ಬರುವುದು ಶ್ರೀವಲ್ಲಿಗೋಸ್ಕರ ಎನ್ನಲಾಗುತ್ತಿದೆ. ಶ್ರೀವಲ್ಲಿ ಮೇಲಿನ ಪ್ರೀತಿಯಿಂದ, ಪುಷ್ಪ ಅರ್ಧನಾರೀಶ್ವರನ ಹಾಗೆ ಗಂಗಮ್ಮ ಅವತಾರದಲ್ಲಿ ಅಲಂಕಾರ ಮಾಡಿಕೊಂಡು, ವಿಲ್ಲನ್ ಗಳ ಜೊತೆಗೆ ಫೈಟ್ ಮಾಡುತ್ತಾನೆ, ಈ ಫೈಟ್ ಹಿಂದಿನ ವಿಚಾರ ಕೂಡ ಶ್ರೀವಲ್ಲಿಯದ್ದೇ ಆಗಿದೆ. ಪುಷ್ಪ2 ಸಿನಿಮಾದ ಈ ರಿವೆಂಜ್ ಸ್ಟೋರಿಯನ್ನು ಸುಕುಮಾರ್ (Sukumar) ಅವರು ಅದ್ಭುತವಾಗಿ ಹೆಣೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ.. Film News: ತೆಲುಗು ಚಿತ್ರರಂಗದಲ್ಲಿ ಭುಗಿಲೆದ್ದ ಭಿನ್ನಮತ; ಅಲ್ಲೂ ಅರ್ಜುನ್ ವಿರುದ್ಧ ನೇರವಾಗಿ ತೊಡೆತಟ್ಟಿದ ರಾಮ್ ಚರಣ್. ಹುಟ್ಟುಹಬ್ಬದ ದಿನವೇ ತಿರುಗೇಟು. ಏನಾಗಿದೆ ಗೊತ್ತೇ?
Comments are closed.