Horoscope: ಅನುಮಾನ ಬೇಡವೇ ಬೇಡ, ಸೂರ್ಯ ದೇವನೇ ನಿಂತು 15 ನೇ ತಾರೀಕಿನಿಂದ ಅದೃಷ್ಟ ಕೊಡಲಿದ್ದಾರೆ, ಅದು ಈ ರಾಶಿಗಳ ಜನರಿಗೆ ಮಾತ್ರ. ಯಾರಿಗೆ ಗೊತ್ತೇ?

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಎಲ್ಲಾ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ಸ್ಥಾನ ಬದಲಾವಣೆ ಮಾಡುತ್ತದೆ. ಈಗ ಗ್ರಹಗಳ ರಾಜ ಸೂರ್ಯದೇವನು ಈಗ ವೃಷಭ ರಾಶಿಯಲ್ಲಿದ್ದು, ಜೂನ್ 15ರಂದು ಬುಧನ ರಾಶಿಗೆ ಪ್ರವೇಶಿಸಲಿದ್ದಾನೆ. ಜುಲೈ 15ರವರೆವು ಬುಧನ ರಾಶಿಯಲ್ಲೇ ಸೂರ್ಯ ಇರಲಿದ್ದಾನೆ. ಬುಧನ ರಾಶಿಗೆ ಸೂರ್ಯನ ಆಗಮನ ಆಗುವುದು ಪ್ರಮುಖ ಬದಲಾವಣೆ, ಬುಧನು ಬುದ್ಧಿವಂತಿಕೆಯ ಸ್ವರೂಪ. ಸೂರ್ಯದೇವನ ಈ ಬದಲಾವಣೆ ಕೆಲವು ರಾಶಿಗಳಿಗೆ ಉತ್ತಮವಾದ ಫಲ ನೀಡುತ್ತದೆ. ಅದೃಷ್ಟ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…

kannada astrology suryadeva horo Horoscope:

ಮೇಷ ರಾಶಿ :- ಇವರಿಗೆ ಸಂಕ್ರಮಣದ ಮಂಗಳಕರಫಲ ಸಿಗುತ್ತದೆ. ಆಫೀಸ್ ನಲ್ಲಿ ನಿಮಗೆ ಸಪೋರ್ಟ್ ಸಿಗುತ್ತದೆ. ಈ ವೇಳೆ ನಿಮಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಹಣಕಾಸಿನ ವಿಚಾರದಲ್ಲಿ ಎಲ್ಲವೂ ಬಲವಾಗಿ ಇರುತ್ತದೆ. ಹೊಸದಾಗಿ ನಿಮ್ಮ ಪ್ರತಿಭೆ ತೋರಿಸಲು ಅವಕಾಶ ಸಿಗುತ್ತದೆ. ಇದನ್ನು ಓದಿ..Astrology: ಈ ರಾಶಿಗಳ ಜನರಿಗೆ ಕುಬೇರನ ಆಶೀರ್ವಾದ ಆರಂಭ- ಇನ್ನು ಮುಂದೆ ಕುಬೇರನ ಪುತ್ರರಂತೆ ಬದುಕುವುದು ಯಾವ ರಾಶಿಗಳು ಗೊತ್ತೇ?

ಮಿಥುನ ರಾಶಿ :- ಸೂರ್ಯನ ಸಂಚಾರವು ಈ ರಾಶಿಯವರಿಗೆ ಒಳ್ಳೆಯ ಫಲಿತಾಂಶ ನೀಡುತ್ತದೆ. ಎಲ್ಲಾ ಕಡೆಗಳಲ್ಲಿ ನಿಮಗೆ ಲಾಭ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚು ಲಾಭವಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಪ್ರಯಾಣ ಮಾಡುವುದರಿಂದ ಹೆಚ್ಚು ಯೋಜನೆಗಳನ್ನು ಮಾಡುತ್ತೀರಿ.

ಸಿಂಹ ರಾಶಿ :- ಸೂರ್ಯ ಸಂಕ್ರಮಣವು ಈ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ. ಈ ವೇಳೆ ನೀವು ಹೊಸ ಕೆಲಸ ಶುರು ಮಾಡುತ್ತೀರಿ. ಈ ವೇಳೆ ನೀವು ಹೊಸ ಕೆಲಸ ಶುರು ಮಾಡುತ್ತೀರಿ. ವಿತ್ತೀಯ ಲಾಭ ಪಡೆಯುವ ಅವಕಾಶ ಇರುತ್ತದೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುತ್ತೀರಿ. ಇದನ್ನು ಓದಿ..UPI Payment: ಹೆಚ್ಚಿನ ಚಿಂತೆ ಬೇಡ- ನಿಮ್ಮ ಯುಪಿಐ ಪೇಮೆಂಟ್ ವಿಫಲವಾದರೆ ಏನು ಮಾಡಬೇಕು ಗೊತ್ತೆ?? ಏನೆಲ್ಲಾ ಮಾಡಬಹುದು ಗೊತ್ತೇ??

ಮಕರ ರಾಶಿ :- ಸೂರ್ಯನ ಸಂಕ್ರಮಣ ಈ ರಾಶಿಯವರಿಗೆ ಒಳ್ಳೆಯ ಫಲಿತಾಂಶ ಕೊಡುತ್ತದೆ. ಎಲ್ಲಾ ಕೆಲಸಗಳಲ್ಲಿ ಶುಭ ಫಲಿತಾಂಶ ಪಡೆಯುತ್ತೀರಿ. ಸಾಲದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ. ನಿಮ್ಮ ಮಗುವಿನಿಂದ ತೃಪ್ತಿ ಸಿಗುತ್ತದೆ.

Comments are closed.