Kavya Shaiva: ಕೆಂಡ ಸಂಪಿಗೆಯಲ್ಲಿ ಎಲ್ಲರ ಮನಗೆದ್ದಿರುವ ಸುಮನಾ ರವರ ಲೈಫ್ ಹೇಗಿದೆ ಗೊತ್ತೇ?? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Kavya Shaiva: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಜನರಿಗೆ ಇಷ್ಟ ಆಗಿರುವಂಥ ಮತ್ತೊಂದು ಧಾರವಾಹಿ ಕೆಂಡಸಂಪಿಗೆ. ಈ ಧಾರವಾಹಿಯಲ್ಲಿ ನಾಯಕಿ ಸುಮನಾ, ಕಷ್ಟಪಡುವ ಹುಡುಗಿ, ತನಗೆ ಎಷ್ಟೇ ಕಷ್ಟಬಂದರು ತನ್ನ ಮನೆಯವರು ಸುಖವಾಗಿ ಸಂತೋಷವಾಗಿ ಇರಬೇಕು ಅವರಿಗೋಸ್ಕರ ಏನಾದರೂ ಮಾಡುತ್ತೇನೆ ಎನ್ನುವ ಸ್ವಭಾವ ಸುಮನಾಳದ್ದು. ಸುಮನಾಗೆ ತಮ್ಮ ಅಂದ್ರೆ ಪ್ರಾಣ. ಆದರೆ ತಮ್ಮನನ್ನು ಕೂಡ ಕಳೆದುಕೊಂಡಿದ್ದಾಳೆ.

kendasampige heroine kavya shaiva details Kavya Shaiva:

ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್ ಜೊತೆಗೆ ಮದುವೆಯಾಗಿ, ಮನೆಯಲ್ಲಿ ಕೆಲವು ಕಷ್ಟಗಳನ್ನು ಅನುಭವಿಸುತ್ತಿದ್ದರು ಸಹ, ಸುಮನಾಗೆ ಮನೆಯವರನ್ನು ಸಂತೋಷವಾಗಿ ಇಟ್ಟುಕೊಳ್ಳುವುದು ಮುಖ್ಯ. ಈ ಸುಮನಾ ಎಲ್ಲಾ ಮಿಡ್ಲ್ ಕ್ಲಾಸ್ ಜನರಿಗೂ ತುಂಬಾ ಇಷ್ಟವಾಗಿದೆ. ಸುಮನಾ ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಸಹ ಜನರಲ್ಲಿ ಇದೆ. ಇವರ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ. ಇದನ್ನು ಓದಿ..Meghana Raj: ರಾಜಕೀಯಕ್ಕೆ ಕರುನಾಡಿನ ಅತ್ತಿಗೆ ಬರುತ್ತಾರೆ ಎನ್ನುವ ಸುದ್ದಿ ಬೆನ್ನಲ್ಲೇ, ಇರುವುದನ್ನು ಇದ್ದ ಹಾಗೆ ಒಪ್ಪಿಕೊಂಡ ಮೇಘನಾ ರಾಜ್. ಹೇಳಿದ್ದೇನು ಗೊತ್ತೇ??

ಸುಮನಾ ಪಾತ್ರದಲ್ಲಿ ನಟಿಸುತ್ತಿರುವವರ ಹೆಸರು ಕಾವ್ಯ ಶೈವ (Kavya Shaiva). ಕಾವ್ಯ ಶೈವ ಅವರು ಹುಟ್ಟಿದ್ದು, ಆರಂಭಿಕ ಶಿಕ್ಷಣ ಪಡೆದಿದ್ದು ಕೆ.ಆರ್.ನಗರದಲ್ಲಿ. ಹೆಚ್ಚಿನ ಶಿಕ್ಷಣಕ್ಕಾಗಿ ಮೈಸೂರಿಗೆ ಬಂದು, ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಾವ್ಯ ಅವರು ಈ ಮೊದಲು ಭೂಮಿ ತಾಯಾಣೆ ಧಾರವಾಹಿಯಲ್ಲಿ ಕೂಡ ನಟಿಸಿದ್ದರು. ಆದರೆ ಕೆಂಡಸಂಪಿಗೆ ಧಾರವಾಹಿ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಸುಮನಾ ಪಾತ್ರದಿಂದ ಎಲ್ಲರು ಕಾವ್ಯ ಅವರನ್ನು ಗುರುತಿಸುತ್ತಿದ್ದಾರೆ.

ಕಾವ್ಯ ಅವರಿಗೆ ಸುಮನಾ ಪಾತ್ರದಿಂದ ಅಭಿಮಾನಿ ಬಳಗ ಕೂಡ ಹೆಚ್ಚಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಕಾವ್ಯ ಅವರು, ಆಗಾಗ ಹೊಸ ಫೋಟೋಶೂಟ್ ಗಳನ್ನು ಮಾಡಿಸಿ, ಆ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಕಾವ್ಯ ಅವರಿಗೆ ನಟನೆಯಲ್ಲಿ ಯಾವುದೇ ಅನುಭವ ಇಲ್ಲ, ತಮ್ಮ ಪ್ರತಿಭೆಯಿಂದ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಂಸಗೀತಂ ಎನ್ನುವ ಧಾರವಾಹಿಯಲ್ಲಿ ಕಾವ್ಯ ಅವರು ಮುಸ್ಲಿಂ ಮನೆತನದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಈಗ ಕೆಂಡಸಂಪಿಗೆ ಸುಮನಾ ಆಗಿ ಗುರುತಿಸಿಕೊಂಡಿದ್ದಾರೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Comments are closed.