Prabhas: ದೇಶವೇ ನಿಂತು ಹೋಗುವಂತೆ ಪ್ರಭಾಸ್ ಜೀವನದ ಕುರಿತು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ವೇಣು ಗೋಪಾಲ ಸ್ವಾಮಿ. ಜೀವನ ಏನಾಗುತ್ತದೆ ಅಂತೇ ಗೊತ್ತೆ?

Prabhas: ವೇಣುಸ್ವಾಮಿ (Venuswamy) ಅವರು ತೆಲುಗು ರಾಜ್ಯದಲ್ಲಿ ಬಹಳ ಫೇಮಸ್ ಆಗಿರುವ ಜ್ಯೋತಿಷಿ, ಇವರು ಹೇಳುವ ಭವಿಷ್ಯ ಬಹಳಷ್ಟು ಸಾರಿ ನಿಜವಾಗಿದೆ. ಅನೇಕ ಕಲಾವಿದರು, ರಾಜಕಾರಣಿಗಳ ವಿಷಯದಲ್ಲಿ ಇವರು ಹೇಳಿರುಗ ಮಾತುಗಳು ನಿಜ ಆಗಿರುವುದರಿಂದ, ಜನರಿಗೂ ಇವರ ಭವಿಷ್ಯದ ಮೇಲೆ ನಂಬಿಕೆ ಬಂದಿದೆ. 2019ರ ಎಲೆಕ್ಷನ್ ಸಮಯದಲ್ಲಿ ಇವರು ನುಡಿದಿದ್ದ ಭವಿಷ್ಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

venugopala swamy predicts prabhas future Prabhas:

ಇವರು ಚಿತ್ರರಂಗದ ಕೆಲವು ಕಲಾವಿದರ ಬಗ್ಗೆ ನುಡಿದಿರುವ ಭವಿಷ್ಯ ಕೂಡ ಹಲವು ಸಾರಿ ನಿಜವಾಗಿದೆ. ಟಾಲಿವುಡ್ (Tollywood) ನ ಕ್ಯೂಟ್ ಜೋಡಿ ಆಗಿದ್ದ ನಟ ನಾಗಚೈತನ್ಯ (Nagachaitanya) ಮತ್ತು ನಟಿ ಸಮಂತಾ (Samantha) ಅವರ ಬಗ್ಗೆ ಮದುವೆಗಿಂತ ಮೊದಲೇ ಅವರಿಬ್ಬರು ಹೆಚ್ಚು ಸಮಯ ಜೊತೆಗಿರುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು, ಆ ಭವಿಷ್ಯ ಕೂಡ ನಿಜವಾಗಿದೆ. ಅಷ್ಟೇ ಅಲ್ಲದೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ವಿಷಯದಲ್ಲಿ ಸಹ, ಆಕೆ ಅಷ್ಟು ಬೇಗ ನ್ಯಾಷನಲ್ ಕ್ರಶ್ ಆಗಲು ಇವರೇ ಮುಖ್ಯ ಕಾರಣ ಎನ್ನಲಾಗುತ್ತದೆ. ಇದನ್ನು ಓದಿ..Akhil Akkineni: ಅಂದು ಎನ್ಟಿಆರ್ ಇಂದು ಅಕಿಲ್ ಅಕ್ಕಿನೇನಿ- ತೆಲುಗಿನ ನಟರು ಬಾಲಿವುಡ್ ಬೆಣ್ಣೆಯ ಹಿಂದೆ- ಯಾರು ಗೊತ್ತೇ ಆ ನಟಿ? ಸಿನೆಮಾಗೆ ಈಕೇನೇ ಬೇಕು ಅನ್ನುತ್ತಿರುವುದು ಯಾಕೆ ಗೊತ್ತೆ?

ಇವರಷ್ಟೇ ಅಲ್ಲದೆ, ನಟ ಪ್ರಭಾಸ್ (Prabhas) ಅವರ ಬಗ್ಗೆ ಸಹ ವೇಣುಸ್ವಾಮಿ ಯಾರು ಊಹಿಸದ ಹಾಗೆ ಜ್ಯೋತಿಷ್ಯ ನುಡಿದಿದ್ದರು. ಪ್ರಭಾಸ್ ಅವರ ಜಾತಕದಲ್ಲಿ ಗ್ರಹಗತಿಗಳ ಬಗ್ಗೆ ಈ ಮೊದಲು ಭವಿಷ್ಯ ನುಡಿದಿದ್ದರು, ಇದೀಗ ಮತ್ತೊಂದು ಸಾರಿ ಭವಿಷ್ಯ ನುಡಿದಿದ್ದಾರೆ. ಪ್ರಭಾಸ್ ಜಾತಕದಲ್ಲಿ ನಾಲ್ಕು ಗ್ರಹಗಳು ಭೇಟಿಯಾಗಲಿದ್ದು, ಇದರಿಂದ ಅವರಿಗೆ ರಾಜಯೋಗ ಇದ್ದರು, ಅದನ್ನು ಅನುಭವಿಸಲು ಸಾಧ್ಯವಾಗದ ಹಾಗೆ ಇರುವ, ಕೋಟಿ ಜಾತಕಗಳಲ್ಲಿ ಒಂದು ಜಾತಕವಂತೆ ಪ್ರಭಾಸ್ ಅವರದ್ದು.

ಮುಂಬರುವ ದಿನಗಳಲ್ಲಿ ಅವರ ಮದುವೆ ಮತ್ತು ಆರೋಗ್ಯ ಎರಡು ವಿಷಯದಲ್ಲಿ ಸಮಸ್ಯೆ ಆಗಬಹುದಂತೆ. ಒಳ್ಳೆಯ ಹೆಸರು ಬರುವುದರ ಜೊತೆಗೆ ಸಮಸ್ಯೆಗಳು ಕೂಡ ಬರುತ್ತದೆ ಎಂದು ವೇಣುಸ್ವಾಮಿ ಪ್ರಭಾಸ್ ಅವರ ಬಗ್ಗೆ ಜ್ಯೋತಿಷ್ಯ ನುಡಿದಿದ್ದಾರೆ. ಪ್ರಭಾಸ್ ಅವರ ಜಾಟಕದಲ್ಲೋ ಗುರು ಮತ್ತು ಶನಿ ಗ್ರಹವು ಚಂಡಾಲ ಯೋಗದಲ್ಲಿ ಇರುವುದರಿಂದ ಪ್ರಭಾಸ್ ಅವರಿಗೆ ಈ ಥರದ ಸಮಸ್ಯೆಗಳು ಬರುತ್ತದೆ ಎಂದು ತಿಳಿಸಿದ್ದಾರೆ. ಇದರಿಂದ ಅವರ ಇಡೀ ಜೀವನ ಭ್ರಮೆಯಲ್ಲಿ ಬೀಳಲಿದೆಯಂತೆ. ಇದೀಗ ಪ್ರಭಾಸ್ ಅವರ ಜಾತಕದ ಬಗೆಗಿನ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಇದನ್ನು ಓದಿ..Rashmika Mandanna: ರಶ್ಮಿಕಾ ರವರನ್ನು ನೋಡಿದರೆ ಅಯ್ಯೋ ಅನಿಸುತ್ತದೆ, ಅವರು ಏನು ಮಾಡಿದ್ದಾರೆ ಎಂದು ಈ ಕಷ್ಟ- ಅಭಿಮಾನಿಗಳು ಕಣ್ಣೀರು- ಏನಾಗಿದೆ ಗೊತ್ತೇ??

Comments are closed.