Sharwanand: ಇನ್ನು 5 ದಿನದಲ್ಲಿ ಮದುವೆ ಆಗಬೇಕಿತ್ತು, ಆದರೆ ಪಾಪ ಅದಕ್ಕೂ ಮುನ್ನವೇ ನಟನಿಗೆ ಏನಾಗಿದೆ ಗೊತ್ತೇ?? ದೇವ್ರೇ ಈ ರೀತಿ ಯಾಕೆ ಆಯಿತು??

Sharwanand: ತೆಲುಗು ನಟ ಶರ್ವಾನಂದ್ (Sharwanand)ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡಬೇಕಿಲ್ಲ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರಿಗೆ ಪರಿಚಿತರಾಗಿದ್ದಾರೆ. ಈಗಲೂ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶರ್ವಾನಂದ್ ಅವರು ವೈಯಕ್ತಿಕ ಜೀವನದ ವಿಚಾರದಲ್ಲಿ ಇನ್ನೇನು ಮದುವೆ ಆಗಬೇಕಿತ್ತು, ಮದುವೆ ಐದು ದಿನ ಬಾಕಿ ಇರುವಾಗ ಕಾರ್ ಆಕ್ಸಿಡೆಂಟ್ ಗೆ ಗುರಿಯಾಗಿದ್ದಾರೆ…

sharwanand accident case updates Sharwanand:

ನಟ ಶರ್ವಾನಂದ್ ಅವರಿಗೆ ಇತ್ತೀಚೆಗೆ ರಕ್ಷಿತಾ ರೆಡ್ಡಿ (Rakshita Reddy) ಅವರೊಡನೆ ನಿಶ್ಚಿತಾರ್ಥ ಆಗಿತ್ತು. ಈ ನಿಶ್ಚಿತಾರ್ಥ ನಡೆದು ಜೂನ್ 2 ಮತ್ತು 3ರಂದು ಇಬ್ಬರ ಮದುವೆ ಅದ್ಧೂರಿಯಾಗಿ ನಡೆಯಬೇಕಿತ್ತು. ರಾಜಸ್ತಾನ್ (Rajasthan) ನ ಜೈಪುರದಲ್ಲಿರುವ (Jaipur) ಲೀಲಾ ಪ್ಯಾಲೇಸ್ ನಲ್ಲಿ ಇವರ ಮದುವೆ ಡೆಸ್ಟಿನೇಷನ್ ವೆಡ್ಡಿಂಗ್ ಆಗಿ ನಡೆಯಲು ಪ್ಲಾನ್ ಮಾಡಲಾಗಿತ್ತು. ಆದರೆ ಮದುವೆಗೆ ಇನ್ನು ಕೇವಲ ನಾಲ್ಕೈದು ದಿನ ಇರುವಾಗಲೇ ಶರ್ವಾನಂದ್ ಅವರಿಗೆ ಅಪಘಾತ ಆಗಿದೆ. ಇದನ್ನು ಓದಿ..Keerthy Suresh: ತಿರುಪತಿ ದೇವಸ್ಥಾನದಲ್ಲಿ ಹಲ್ ಚಲ್ ಎಬ್ಬಿಸಿದ ಕೀರ್ತಿ ಸುರೇಶ್- ದೇವಸ್ಥಾನದಲ್ಲಿ ಇವೆಲ್ಲ ಬೇಕಿತ್ತಾ?? ಕೀರ್ತಿ ನಿನಗೆ ಒಂದು ದೊಡ್ಡ ನಮಸ್ಕಾರ.

ಶರ್ವಾನಂದ್ ಅವರ ರೇಂಜ್ ರೋವರ್ ಕಾರ್ ಹೈದರಾಬಾದ್ ನ ಫಿಲ್ಮ್ ಜಂಕ್ಷನ್ ಹತ್ತಿರ ಕಂಟ್ರೋಲ್ ತಪ್ಪಿ ಪಲ್ಟಿ ಆಗಿದೆ. ಆದರೆ ಅದೃಷ್ಟವಶಾತ್ ಶರ್ವಾನಂದ್ ಅವರಿಗೆ ಗಂಭೀರವಾದ ಸಮಸ್ಯೆಗಳು ಆಗಿಲ್ಲ. ಸ್ಥಳೀಯರು ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶರ್ವಾನಂದ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರ ಅಭಿಮಾನಿಗಳು ಸಮಾಧಾನ ಪಟ್ಟುಕೊಂಡಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಮದುವೆ ಆಗಬೇಕಿದ್ದ ನಟನಿಗೆ ಹೀಗಾಗಿದ್ದು ಬೇಸರ ತಂದಿದೆ. ಇನ್ನು ಶರ್ವಾನಂದ್ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದು, ಮದುವೆಗಿಂತ ಮೊದಲು ಚಿತ್ರೀಕರಣವನ್ನು ಆದಷ್ಟು ಮುಗಿಸಬೇಕು ಎಂದುಕೊಂಡಿದ್ದರು. ಅದರ ತರಾತುರಿಯಲ್ಲಿ ಇರುವಾಗಲೇ ಈ ಘಟನೆ ನಡೆದಿದೆ. ಇದನ್ನು ಓದಿ..Heroine: ದೇಶವನ್ನೇ ಬೆಣ್ಣೆಯಂತೆ ಕರಗಿಸಿ, ನುಂಗುವಂತೆ ಹೀರೊಯಿನ್, ಮದುವೆಗೂ ಮುನ್ನವೇ ಒಂದೇ ಮನೆಯಲ್ಲಿ ಬೇರೆಯವನ ಜೊತೆ ವಾಸ, ಕೊನೆಗೂ ಬಯಲಾಯ್ತು.

Comments are closed.