Renukacharya: ಎಷ್ಟೆಲ್ಲ ಮಾಡಿದರೂ ಸೋತ ರೇಣುಕಾಚಾರ್ಯ ಮಹತ್ವದ ಹೆಜ್ಜೆ- ಇದು ಇದು ಬೇಕಾಗಿರೋದು ಎಂದ ಫ್ಯಾನ್ಸ್. ರೇಣುಕಾರ್ಯ ಹೊಸ ದಿಟ್ಟ ಹೆಜ್ಜೆ. ಏನು ಗೊತ್ತೆ?

Renukacharya: ಮಾಜಿ ಎಂಪಿ ರೇಣುಕಾಚಾರ್ಯ ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತು ಹೋಗಿದ್ದಾರೆ. ಸೋಲಿನ ನಂತರ ರೇಣುಕಾಚಾರ್ಯ ಅವರು ಕಣ್ಣೀರು ಹಾಕಿದ್ದರು. ಎಲ್ಲರ ಎದುರು ಕಣ್ಣೀರು ಹಾಕಿ, ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು ಕೂಡ ನನ್ನನ್ನು ಎಲೆಕ್ಷನ್ ನಲ್ಲಿ ಸೋಲಿಸಲಾಯಿತು ಎಂದು ಕಣ್ಣೀರು ಹಾಕಿದ್ದರು.

renukarcharya might contest for mp election Renukacharya:

ಆದರೆ ರೇಣುಕಾಚಾರ್ಯ ಅವರ ವಿಚಾರದಲ್ಲಿ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮುಂಬರುವ ಲೋಕಸಭಾ ಎಲೆಕ್ಷನ್ ನಲ್ಲಿ ರೇಣುಕಾಚಾರ್ಯ ಅವರು ಎಲೆಕ್ಷನ್ ಗೆ ನಿಲ್ಲಲೇಬೇಕು ಎಂದು ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ರೇಣುಕಾಚಾರ್ಯ ಅವರ ಮನೆಗೆ ಎಲ್ಲಾ ಕಾರ್ಯಕರ್ತರು ಬಂದಿದ್ದು ಈ ಬೇಡಿಕೆ ಇಟ್ಟಿದ್ದಾರೆ. ಇದನ್ನು ಓದಿ..Free Bus: ಮಹಿಳೆಯರಿಗೆ ಕೊಡುವಂತೆ ನಮಗೂ ಉಚಿತ ಕೊಡಿ- ಹೊಸ ಬೇಡಿಕೆ ಇಟ್ಟ ಮತ್ತೊಂದು ಗುಂಪು. ನೆಟ್ಟಿಗರು ಕೂಡ ಇವರಿಗೆ ಕೊಡಿ ಎಂದದ್ದು ಯಾಕೆ ಗೊತ್ತೇ?

ರೇಣುಕಾಚಾರ್ಯ ಅವರ ಮನೆ ಹೊನ್ನಾಳಿಯಲ್ಲಿದೆ, ಅವರ ಮನೆಹೆ ಬಂದ ಕಾರ್ಯಕರ್ತರು ಈ ಬೇಡಿಕೆಯನ್ನು ಇಟ್ಟಿದ್ದಾರೆ. ಜಿಎಂ ಸಿದ್ದೇಶ್ವರ್ ಅವರು ವಯಸ್ಸಿನ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿರುವ ಕಾರಣ ರೇಣುಕಾಚಾರ್ಯ ಅವರು ಎಲೆಕ್ಷನ್ ನಲ್ಲಿ ನಿಲ್ಲಲೇಬೇಕು ಎಂದು ಕಾರ್ಯಕರ್ತರು ಒತ್ತಡ ಹಾಕಿದ್ದಾರೆ.

ಜಿಎಂ ಸಿದ್ದೇಶ್ವರ ಅವರ ಸ್ಥಾನಕ್ಕೆ ಮಾಸ್ ಆಗಿ ಇರಬೇಕಾದ ನಾಯಕ ಬೇಕು, 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕ್ಷೇತ್ರ ಗೆದ್ದಿದೆ. ಕಾಂಗ್ರೆಸ್ ವಿರುದ್ಧ ತೊಡೆ ತಟ್ಟುವಂಥ ನಾಯಕ ಬೇಕು, ರಾಜ್ಯದಲ್ಲಿ ಈಗ ಬಿಜೆಪಿ ಬಹಳ ಕಡಿಮೆ ಕ್ಷೇತ್ರಗಳಲ್ಲಿ ಗೆದ್ದಿದ್ದು, ಮತ್ತೆ ಪಕ್ಷವನ್ನು ಮೇಲಕ್ಕೆ ತರಲು ರೇಣುಕಾಚಾರ್ಯ ಅವರಂಥ ನಾಯಕ ಬೇಕು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಇದನ್ನು ಓದಿ..Karnataka BJP: ಕರ್ನಾಟಕದಲ್ಲಿ BJP ಹೀನಾಯ ಸೋಲಿಗೆ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದ ಮೊದಲ ನಾಯಕ. ಈ ಕುರಿತು ಹೇಳಿದ್ದೇನು ಗೊತ್ತೇ??

Comments are closed.