Allu Arjun: ದೇಶವನ್ನೇ ನಡುಗಿಸುವ ಅಲ್ಲೂ ಅರ್ಜುನ್ ತೆಗೆದುಕೊಂಡ ವರದಕ್ಷಿಣೆ ಬಗ್ಗೆ ಸತ್ಯ ಹೊರಹಾಕಿದ ಚಂದ್ರಶೇಖರ್. ಎಷ್ಟು ಗೊತ್ತೇ?

Allu Arjun: ದೇಶವನ್ನೇ ನಡುಗಿಸುವ ಅಲ್ಲೂ ಅರ್ಜುನ್ ತೆಗೆದುಕೊಂಡ ವರದಕ್ಷಿಣೆ ಬಗ್ಗೆ ಸತ್ಯ ಹೊರಹಾಕಿದ ಚಂದ್ರಶೇಖರ್. ಎಷ್ಟು ಗೊತ್ತೇ?

Allu Arjun: ಸೆಲೆಬ್ರಿಟಿ ಲೈಫ್ ಎಂದರೆ ಅವರ ಜೀವನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಎಲ್ಲರಲ್ಲೂ ಇರುತ್ತದೆ. ಅವರ ಪ್ರೊಫೆಷನ್ ಹಾಗೂ ಪರ್ಸನಲ್ ಲೈಫ್ ಎರಡರ ಬಗ್ಗೆ ಕೂಡ ಸಾಕಷ್ಟು ವಿಚಾರಗಳು ಕೇಳಿ ಬರುತ್ತಲೇ ಇರುತ್ತದೆ. ಇದೀಗ ನಟ ಅಲ್ಲು ಅರ್ಜುನ್ (Allu Arjun) ಅವರ ಮದುವೆ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದೆ. ಅಲ್ಲು ಅರ್ಜುನ್ ಅವರು ಸ್ನೇಹ ರೆಡ್ಡಿ (Sneha Reddy) ಅವರನ್ನು ಪ್ರೀತಿಸಿ ಮದುವೆಯಾದರು.

chandrashekar-talks-abotu-allu-arjun-dowry
chandrashekar-talks-abotu-allu-arjun-dowry

ಈ ಜೋಡಿಯ ಮದುವೆ ಅದ್ಧೂರಿಯಾಗಿ ಕುಟುಂಬದವರ ಸಮ್ಮುಖದಲ್ಲಿ ನಡೆಯಿತು. ಇವರ ಮದುವೆ ಹಾಗೂ ಅಲ್ಲು ಅರ್ಜುನ್ (Allu Arjun) ಅವರು ಮದುವೆಗೆ ತೆಗೆದುಕೊಂಡ ವರದಕ್ಷಿಣೆ ಎಷ್ಟು ಎನ್ನುವ ಬಗ್ಗೆ ಆಗಾಗ ಕೆಲವು ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ. ಇದೀಗ ಖುದ್ದು ಅಲ್ಲು ಅರ್ಜುನ್ ಅವರ ಮಾವ ಚಂದ್ರಶೇಖರ್ ರೆಡ್ಡಿ (Chandrashekhar Reddy) ಅವರು ಅಲ್ಲು ಅರ್ಜುನ್ (Allu Arjun) ಅವರು ತೆಗೆದುಕೊಂಡ ಬಗ್ಗೆ ಶಾಕಿಂಗ್ ವಿಚಾರವನ್ನು ತಿಳಿಸಿದ್ದಾರೆ. ಇದನ್ನು ಓದಿ..Shivaraj Kumar: ಪದೇ ಪದೇ ಶಿವಣ್ಣ ಡಿಕೆಶಿ ರವರನ್ನು ಭೇಟಿಯಾಗುತ್ತಿರುವುದಕ್ಕೆ ಕಾರಣ ಬಹಿರಂಗ- ಶಿವಣ್ಣ ಇದು ಸರೀನಾ? ಅಣ್ಣಾವ್ರ ಕುಟುಂಬದ ವಿರುದ್ಧ ಬೇಸರ ಹೊರಹಾಕಿದ ಫ್ಯಾನ್ಸ್.

ಅಲ್ಲು ಅರ್ಜುನ್ (Allu Arjun), ಜ್ಯೂನಿಯರ್ ಎನ್ಟಿಆರ್ (Jr NTR), ರಾಮ್ ಚರಣ್ (Ram Charan) ಇವರೆಲ್ಲರೂ ತೆಲುಗು ಚಿತ್ರರಂಗದ ಸ್ಟಾರ್ ಹೀರೋಗಳು. ಇವರೆಲ್ಲರೂ ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಆದರೆ ಇವರೆಲ್ಲರೂ ಮದುವೆ ಸಮಯದಲ್ಲಿ ಕೋಟಿಗಟ್ಟಲೇ ವರದಕ್ಷಿಣೆ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ. ಅದರಲ್ಲೂ ರಾಮ್ ಚರಣ್ ಅವರಿಗೆ ಉಪಾಸನಾ (Upasana) ಅವರ ಕಡೆಯಿಂದ ಭಾರಿ ವರದಕ್ಷಿಣೆ ಸಿಕ್ಕಿದ್ದು..

ಎಲ್ಲರ ಪೈಕಿ ಅತಿಹೆಚ್ಚು ವರದಕ್ಷಿಣೆ ಪಡೆದಿದ್ದು ಅವರೇ ಎನ್ನಲಾಗುತ್ತಿದೆ. ಇನ್ನು ಅಲ್ಲು ಅರ್ಜುನ್ (Allu Arjun) ಅವರು ಎಷ್ಟು ವರದಕ್ಷಿಣೆ ಪಡೆದಿದ್ದಾರೆ ಎಂದು ಚಂದ್ರಶೇಖರ್ ರೆಡ್ಡಿ ಅವರು ರಿವೀಲ್ ಮಾಡಿದ್ದು, “ನನ್ನ ಮಗಳು ಸ್ನೇಹ ರೆಡ್ಡಿ ಜೊತೆಗೆ ಮದುವೆಯಾಗಲು ಅಲ್ಲು ಅರ್ಜುನ್ ಅವರಿಗೆ ಒಂದು ರೂಪಾಯಿ ವರದಕ್ಷಿಣೆ ಕೂಡ ಕೊಟ್ಟಿಲ್ಲ. ನನ್ನ ಅಳಿಯನ ಕುಟುಂಬದಲ್ಲೇ ಸಾವಿರ ಕೋಟಿ ಆಸ್ತಿ ಇದೆ. ಅವರಿಗೆ ನಾವು ಯಾಕೆ ವರದಕ್ಷಿಣೆ ಕೊಡಬೇಕು..?” ಎಂದು ಹೇಳಿದ್ದಾರೆ. ಇದನ್ನು ಓದಿ..Indian Law: ಪೊಲೀಸರು ಇನ್ನು ಮುಂದೆ ಬಾಯಿಗೆ ಬಂದ ಹಾಗೆ ಮಾತನಾಡುವಂತೆ ಇಲ್ಲ. ಕಾನೂನಿನ ಹೊಸ ರೂಲ್ಸ್- ಪೊಲೀಸರಿಗೆ ಕಡಿವಾಣ.

ಇದೀಗ ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ತಮ್ಮ ಮೆಚ್ಚಿನ ಹೀರೋ ಗ್ರೇಟ್ ಎನ್ನುತ್ತಿದ್ದಾರೆ ಅಲ್ಲು ಅರ್ಜುನ್ ಅವರ ಅಭಿಮಾನಿಗಳು. ಇನ್ನು ಅಲ್ಲು ಅರ್ಜುನ್ (Allu Arjun) ಅವರ ಸಿನಿಮಾಗಳ ವಿಷಯಕ್ಕೆ ಬಂದರೆ, ಪುಷ್ಪ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಎಂದು ನಮಗೆಲ್ಲ ಗೊತ್ತೇ ಇದೆ, ಈಗ ಪುಷ್ಪ2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಬ್ಯುಸಿ ಆಗಿದ್ದು, ಮುಂದಿನ ವರ್ಷ ಸಿನಿಮಾ ತೆರೆ ಕಾಣುತ್ತದೆ. ಇದನ್ನು ಓದಿ..Car Theft: ಕೆಲವೇ ನಿಮಿಷಗಳಲ್ಲಿ, ಲಕ್ಷ ಲಕ್ಷ ಬೆಲೆ ಬಾಳುವ ಫಾರ್ಚುನರ್ ಕಾರ್ ಕದ್ದ ಕಳ್ಳ- ಅದೆಷ್ಟು ಸುಲಭವಾಗಿ ಗೊತ್ತೇ?

Comments are closed.