Horoscope: ಮಂಗಳ ದೇವನೇ ಬಂದು ನಿಮಗೆ ಅದೃಷ್ಟ ಕೊಡಲಿದ್ದಾನೆ, ಯಾವ ರಾಶಿಗಳಿಗೆ ಗೊತ್ತೆ?ಇನ್ನು ಮುಂದೆ ಸುಮ್ಮನೆ ಇರಬೇಡಿ.

Horoscope: ಮಂಗಳ ದೇವನೇ ಬಂದು ನಿಮಗೆ ಅದೃಷ್ಟ ಕೊಡಲಿದ್ದಾನೆ, ಯಾವ ರಾಶಿಗಳಿಗೆ ಗೊತ್ತೆ?ಇನ್ನು ಮುಂದೆ ಸುಮ್ಮನೆ ಇರಬೇಡಿ.

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ಶೌರ್ಯ ಮತ್ತು ಧೈರ್ಯ ಹೊಂದಿರುವ ಗ್ರಹ ಎಂದು ಕರೆಯುತ್ತಾರೆ. ಮಂಗಳ ಗ್ರಹವು ಈಗ ಸಿಂಹ ರಾಶಿಗೆ ಪ್ರವೇಶ ಮಾಡಿದ್ದು, ಈ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಇರಲಿದೆ. ಆದರೆ ಕೆಲವು ರಾಶಿಗಳ ಮೇಲೆ ಅತ್ಯುತ್ತಮ ಫಲ, ಲಾಭ ಎಲ್ಲವು ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಗೆ ಮಂಗಳ ಗ್ರಹವೆ ಅಧಿಪತಿ, ಈಗ ಮಂಗಳ ಸಿಂಹ ರಾಶಿಗೆ ಪ್ರವೇಶ ಮಾಡಿರುವುದರಿಂದ ಇವರ ಜೀವನದಲ್ಲಿ ಪ್ರಮುಖ ಬದಲಾವಣೆ ಉಂಟಾಗುತ್ತದೆ. ಧೈರ್ಯ, ಆತ್ಮವಿಶ್ವಾಸ ಎಲ್ಲವೂ ಹೆಚ್ಚಾಗುತ್ತದೆ. ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ. ಇದನ್ನು ಓದಿ..Shani Horoscope: ಶನಿಯ ಮಾರ್ಗಿ ನಡೆ ಆರಂಭ- ಇನ್ನು ಈ ರಾಶಿಗಳಿಗೆ ಇಟ್ಟಲ್ಲೆಲ್ಲ ಯಶಸ್ಸು, ಶತ್ರುಗಳು ಮುಟ್ಟಿದರೆ ಉಡೀಸ್ ಆಗ್ತಾರೆ.

ವೃಷಭ ರಾಶಿ :- ಮಂಗಳನ ಸ್ಥಾನ ಬದಲಾವಣೆ ಇಂದ ನಿಮ್ಮ ಆಸೆಗಳು ಈಡೇರುತ್ತದೆ. ಮನೆಗೆ ಬೇಕಾಗುವ ವಸ್ತುಗಳನ್ನು ಖರೀದಿ ಮಾಡುತ್ತೀರಿ. ನಿಮ್ಮ ಆಸ್ತಿ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯಿಂದ ಆಸ್ತಿ ಸಿಗಬಹುದು. ಮನೆಯಲ್ಲಿ ಹಿರಿಯರು ಮತ್ತು ಕೆಲಸದಲ್ಲಿ ಸಹೋದ್ಯೋಗಿಗಳ ಸಪೋರ್ಟ್ ಸಿಗುತ್ತದೆ.

ಕರ್ಕಾಟಕ ರಾಶಿ :- ಇವರಿಗೆ ಆರ್ಥಿಕ ವಿಚಾರದಲ್ಲಿ ಎಲ್ಲಾ ಪ್ರಯತ್ನ ಯಶಸ್ಸು ಪಡೆಯುತ್ತದೆ. ಕೆಲಸದಲ್ಲಿ ಹಣಕಾಸಿನ ವಿಷಯಕ್ಕೆ ಸ್ಥಿರತೆ ಇರುತ್ತದೆ, ಮನೆಯಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತದೆ. ಬೇರೆ ಕೆಲಸಕ್ಕೆ ಅವಕಾಶ ಸಿಗುತ್ತದೆ. ಇದನ್ನು ಓದಿ..Chanakya Neeti: ಮದುವೆ ಆಗಿ ತಪ್ಪಿಲ್ಲ ಆದರೆ ಅಪ್ಪಿ ತಪ್ಪಿನೂ ಈ ರೀತಿ ಹುಡುಗಿಯನ್ನು ಬೇಡ.

ಸಿಂಹ ರಾಶಿ :- ಕೆಲಸದಲ್ಲಿ ಏಳಿಗೆ ಆಗುವುದಕ್ಕೆ ಇದು ಒಳ್ಳೆಯ ಸಮಯ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಮನೆಯಲ್ಲಿ ಒಳ್ಳೆ ಸುದ್ದಿ ಕೇಳುತ್ತೀರಿ. ಇದನ್ನು ಓದಿ..Bank Locker Rules: ಬ್ಯಾಂಕ್ ನಲ್ಲಿ ನಿಮ್ಮ ಲಾಕರ್ ಕೀ ಕಳೆದು ಹೋದರೆ ಏನು ಮಾಡಬೇಕು? ಬ್ಯಾಂಕ್ ನ ನಿಯಮಗಳು ಏನು ಹೇಳುತ್ತವೆ ಗೊತ್ತೇ?

Comments are closed.