Seetha Rama Serial: ಸೀತಾರವರನ್ನು ಮದುವೆಯಾಗುವ ಪ್ಲಾನ್ ಹಾಕಿರುವ ಕ್ರಿಮಿನಲ್ ಲಾಯರ್- ಅಸಲಿ ಉದ್ದೇಶವೇನು ಗೊತ್ತೇ? ಖತರ್ನಾಕ್ ಪ್ಲಾನ್.

Seetha Rama Serial: ಸೀತಾರವರನ್ನು ಮದುವೆಯಾಗುವ ಪ್ಲಾನ್ ಹಾಕಿರುವ ಕ್ರಿಮಿನಲ್ ಲಾಯರ್- ಅಸಲಿ ಉದ್ದೇಶವೇನು ಗೊತ್ತೇ? ಖತರ್ನಾಕ್ ಪ್ಲಾನ್.

Seetha Rama Serial: ಜೀಕನ್ನಡ ವಾಹಿನಿಯಲ್ಲಿ ಈಗ ಹೊಸ ಸೀರಿಯಲ್ ಗಳ ಕಲರವ ಶುರುವಾಗಿದೆ. ಎರಡು ವಾರದಿಂದ ಸೀತಾ ರಾಮ ಸೀರಿಯಲ್ (Seeta Rama Serial) ಶುರುವಾಗಿದೆ. ಈ ಸೀರಿಯಲ್ ನ ಪ್ರೊಮೋ ಇಂದಲೇ ಭಾರಿ ಸೆನ್ಸೇಷನ್ ಆಗಿತ್ತು. ಅಗ್ನಿಸಾಕ್ಷಿ ಸೀರಿಯಲ್ ನಂತರ ನಟಿ ವೈಷ್ಣವಿ ಸೀತಾ ರಾಮ ಸೀರಿಯಲ್ (Seeta Rama Serial) ಮೂಲಕ ಕಿರುತೆರೆಗೆ ವಾಪಸ್ ಬಂದಿದ್ದಾರೆ. ವೈಷ್ಣವಿ ಅವರಿಗೆ ಕಿರುತೆರೆಯಲ್ಲಿ ಭರ್ಜರಿ ಕಂಬ್ಯಾಕ್ ಸಿಕ್ಕಿದೆ.

ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಎನ್ನುವ ಪುಟ್ಟ ಮಗಳ ಜೊತೆಗೆ ಒಂಟಿ ಜೀವನ ನಡೆಸುತ್ತಿರುವ ಹೆಣ್ಣು ಮಗಳು ಸೀತಾ. ಸೀತಾಗೆ ಸಿಹಿ ಇದ್ದಾಳೆ, ಆದರೆ ಸೀತಾ ಅಣ್ಣ ಅತ್ತಿಗೆ ಒಳ್ಳೆಯವರಲ್ಲ, ಹಣಕ್ಕೋಸ್ಕರ ಏನನ್ನು ಬೇಕಾದರು ಮಾಡುವಂಥವರಾಗಿದ್ದಾರೆ (Seeta Rama Serial). ಸೀತಾ ಅಣ್ಣ ಮತ್ತು ಅತ್ತಿಗೆ ಸುಲೋಚನಾ ರುದ್ರಪ್ರತಾಪ್ ಎನ್ನುವ ಕ್ರಿಮಿನಲ್ ಲಾಯರ್ ಇಂದ ಹಣ ಪಡೆದಿದ್ದಾರೆ. ರುದ್ರಪ್ರತಾಪ್ ಗೆ ಸೀತಾ ಮೇಲೆ ಆಸೆ ಇತ್ತು, ಆಕೆಯ ಅಣ್ಣ ಅತ್ತಿಗೆಯನ್ನು ದಾಳವಾಗಿ ಇಟ್ಟುಕೊಂಡು, ಸೀತಾಳನ್ನು ಪಡೆಯಬೇಕು ಎಂದುಕೊಂಡಿದ್ದಾನೆ.. ಇದನ್ನು ಓದಿ..Chaya Singh: ಧಾರವಾಹಿ ಲೋಕದಲ್ಲಿ ಬಾರಿ ಸದ್ದು ಮಾಡುತ್ತಿರುವ ಅಮೃತಧಾರೆ ಛಾಯಾ ರವರ ನಿಜವಾದ ವಯಸ್ಸು, ಸಂಪೂರ್ಣ ಡೀಟೇಲ್ಸ್.

ಇತ್ತ ಸೀತಾಗೆ ಮದುವೆ ಆಗೋದಕ್ಕೆ ಇಷ್ಟವಿಲ್ಲ. ತನ್ನ ಜೀವನಕ್ಕೆ ಮಗಳು ಸಿಹಿ ಮಾತ್ರ ಸಾಕು ಎನ್ನುತ್ತಾಳೆ ಸೀತಾ. ಆದರೆ ಸೀತಾಳ ಅತ್ತಿಗೆ ರುದ್ರಪ್ರತಾಪ್ ಅನ್ನು ಮನೆಗೆ ಕರೆದುಕೊಂಡು ಬಂದು ಮದುವೆ ಆಗೋದಕ್ಕೆ ಹೇಳಿದಳು, ಸೀತಾ ಅದಕ್ಕೆ ಒಪ್ಪದಾಗ ಸುಲೋಚನಾ ಸೀತಾಳಿಗೆ ಬಯ್ಯುತ್ತಾಳೆ (Seeta Rama Serial), ಇದು ಗಂಡು ದಿಕ್ಕು ಇಲ್ಲದ ಮನೆ, ಸಿಹಿ ಅನ್ನೋ ಮಗಳಿಗೆ ಸಕ್ಕರೆ ಖಾಯಿಲೆ, ಅಪ್ಪ ಇಲ್ಲ ನೀನು ಮದುವೆ ಆಗಬೇಕು, ಆದರೆ ನೀನು ನನ್ನ ಮಾತು ಕೇಳಲ್ಲ ಎಂದು ಹೇಳುತ್ತಾಳೆ.

ಸೀತಾಳ ಅತ್ತಿಗೆ ಹೇಳುವ ಮಾತು ಕೇಳಿದರೆ, ನಿಜಕ್ಕೂ ಸಿಹಿ ಸೀತಾಳ ಮಗಳಲ್ಲದೆ ಇರಬಹುದು, ದತ್ತು ತೆಗೆದುಕೊಂಡಿರುವ ಮಗಳಾಗಿರಬಹುದು ಎಂದು ಅನ್ನಿಸುತ್ತದೆ. ಹಾಗೆಯೇ ಸೀತಾಳಿಗೆ ಮದುವೆ ಆಗಿದೆಯಾ ಅಥವಾ ನಾಮಕಾವಸ್ಥೆಗೆ ಗಂಡ ಎನ್ನುತ್ತಿದ್ದಾಳಾ ಎನ್ನುವುದು ಕೂಡ ಸರಿಯಾಗಿ ಗೊತ್ತಿಲ್ಲ (Seeta Rama Serial). ಸಧ್ಯಕ್ಕೆ ಸಿಹಿ ಹಿಂದೆ ಬೇರೆಯದೇ ಕಥೆ ಇರಬಹುದು ಎಂದು ಅನ್ನಿಸುತ್ತದೆ. ಇನ್ನು ಲಾಯರ್ ರುದ್ರಪ್ರತಾಪ್ ಬೇರೆಯದೇ ಪ್ಲಾನ್ ಮಾಡಿಕೊಂಡು ಸೀತಾ ಹಿಂದೆ ಬಿದ್ದಿದ್ದು, ಪ್ರೀತಿಯಿಂದ ಅಲ್ಲ, ಮೋಹದಿಂದ ಆಗಿದೆ. ಇದನ್ನು ಓದಿ..Business Idea: ಹಳ್ಳಿಯಲ್ಲಿಯೇ ಇದ್ದು ಲಕ್ಷ ಲಕ್ಷ ಗಳಿಸುವ ಟಾಪ್ ಬಿಸಿನೆಸ್ ಗಳು ಯಾವುವು ಗೊತ್ತೇ? ಇವುಗಳಿಗಿಂತ ಬೆಸ್ಟ್ ಮತ್ತೊಂದಿಲ್ಲ.

ಸೀತಾಳಿಗೆ ಈಗ ತನ್ನ ಮನೆಗೆ ಬಂದು ಸಾಲ ಹಣ ವಾಪಸ್ ಕೊಡು ಎಂದು ತೊಂದರೆ ಕೊಡುತ್ತಿರುವ ರೌಡಿ ಮತ್ತು ರುದ್ರಪ್ರತಾಪ್ ಇಂದ ಮಾತ್ರವಲ್ಲದೆ, ಆಫೀಸ್ ನಲ್ಲಿ ನಿಜ ಹೇಳಿದ್ದಕ್ಕೆ ರಾಮ್ ಚಿಕ್ಕಮ್ಮ ಭಾರ್ಗವಿ ಇಂದಲೂ ತೊಂದರೆ ಇದೆ. ಇತ್ತ ರಾಮ್ ಗೆ ತನ್ನ ಮನೆಯಲ್ಲಿ ತನ್ನ ಬೆನ್ನ ಹಿಂದೆಯೇ ತಪ್ಪು ನಡೆಯುತ್ತಿದ್ದರೂ ಸಹ, ಅವನಿಗೆ ಗೊತ್ತಾಗುತ್ತಿಲ್ಲ. ಇದೆಲ್ಲವನ್ನು ಅರ್ಥ ಮಾಡಿಕೊಂಡು ರಾಮ್ ಸೀತಾಳನ್ನು ಹೇಗೆ ಕಾಪಾಡುತ್ತಾನೆ ಎಂದು ಕಾದು ನೋಡಬೇಕಿದೆ (Seeta Rama Serial). ಇದನ್ನು ಓದಿ..Top Selling SUV: ಟಾಟಾ ನೆಕ್ಸನ್, Brezza ಪಂಚ್ ಇವೆಲ್ಲವನ್ನೂ ಮೀರಿ ಮಾರಾಟವಾಗುತ್ತಿರುವ ಕಾರು- ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.