Kannada News: ಗಂಡ ಹಾಗೂ ಅತ್ತೆಯನ್ನು ಒಂದೇ ಬಾರಿಗೆ ಈ ಸೊಸೆ ಏನು ಮಾಡಿದ್ದಾಳೆ ಗೊತ್ತೇ?? ಪ್ಲಾನ್ ಕೇಳಿ, ಪೊಲೀಸರು ಕೂಡ ಸುಸ್ತೋ ಸುಸ್ತು. ಏನಾಗಿದೆ ಗೊತ್ತೇ??

Kannada News: ಮನುಷ್ಯರ ನಡುವೆ ಏನೇ ನಡೆಯಬಹುದು, ಅದೇನೇ ಇದ್ದರೂ ತಮ್ಮ ಜೊತೆಗೆ ಇರುವವರನ್ನೇ ಮುಗಿಸಿಬಿಡುವುದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ. ಕೆಲವು ಸಾರಿ ಇದು ಆ ಕ್ಷಣದಲ್ಲಿ ನಡೆದುಹೋಗುತ್ತದೆ, ಇನ್ನು ಕೆಲವು ಸಾರಿ ಮೊದಲೇ ಪ್ಲಾನ್ ಮಾಡುತ್ತಾರೆ. ಹಣ ಮತ್ತು ಮದುವೆ ನಂತರ ಶುರುವಾಗುವ ಸಂಬಂಧಗಳಿಂದ ಇಂಥಹ ಘಟನೆಗಳು ನಡೆಯುವುದು ಹೆಚ್ಚು. ಈ ರೀತಿಯ ಕೆಲಸ ಮಾಡುವುದಕ್ಕೆ ಗಂಡು ಹೆಣ್ಣು ಎನ್ನುವುದು ಇಲ್ಲ, ಈಗ ಹೆಣ್ಣುಮಕ್ಕಳು ಕೂಡ ಇದೆಲ್ಲವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಒಬ್ಬ ಮಹಿಳೆ ಆಸ್ತಿಗೋಸ್ಕರ, ಗಂಡ ಮತ್ತು ಅತ್ತೆಯನ್ನು ಏನು ಮಾಡಿದ್ದಾಳೆ ಗೊತ್ತಾ?

ಮುಂಬೈನಲ್ಲಿ ನಡೆದ ಈ ಘಟನೆ ಬಹಳ ಲೇಟಾಗಿ ಹೊರಬಂದಿದೆ. ಮುಂಬೈಗೆ ಕೆಲವು ವರ್ಷಗಳ ಹಿಂದೆ ಬಂದ ಕಮಲ್ಕಾಂತ್ ಶಾ ಹಾಗೂ ಕಾಜಲ್ ಶಾ ದಂಪತಿ ಅಲ್ಲಿಯೇ ವಾಸವಾಗಿದ್ದರು. ಕಮಲ್ ಅವರ ಬಳಿ ಒಂದು ಗಾರ್ಮೆಂಟ್ಸ್ ಕಂಪನಿ ಇತ್ತು. ಕಾಜಲ್ ಗೆ ಆ ಕಂಪನಿಯನ್ನು ತನ್ನ ಸ್ವಂತವಾಗಿ ಮಾಡಿಕೊಳ್ಳಬೇಕು ಎಂದು ಅನ್ನಿಸಿತು, ಆದರೆ ಗಂಡ ಮತ್ತು ಅತ್ತೆ ಇದ್ದರೆ ಅದು ಆಗುವುದಿಲ್ಲ ಎಂದು ಆಕೆಗೆ ಅನ್ನಿಸಿತು. ಹಾಗಾಗಿ ಅವರಿಬ್ಬರನ್ನು ಮುಗಿಸಬೇಕು ಎಂದುಕೊಂಡಳು, ಇದಕ್ಕಾಗಿ ಬಾಯ್ ಫ್ರೆಂಡ್ ಹಿತೇಶ್ ಜೈನ್ ಹೆಲ್ಪ್ ಪಡೆದುಕೊಂಡಳು. ಇದನ್ನು ಓದಿ..Kannada News: ಬಿಗ್ ನ್ಯೂಸ್: ಪುನೀತ್ ರಾಜಕುಮಾರ್ ಮರು ಜನ್ಮದ ರಹಸ್ಯವನ್ನು ಬಿಚ್ಚಿಟ್ಟ ಗುರೂಜಿ: ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ??

coup wom 31 Kannada News:

ಇಬ್ಬರು ಸೇರಿ ಒಂದು ಮಾಸ್ಟರ್ ಪ್ಲಾನ್ ಮಾಡಿದರು. ಬೇರೆ ರಾಜ್ಯದಿಂದ ಸ್ಲೋ ಪಾಯ್ಸನ್ ತಂದರು. ಅದನ್ನು ಕಮಲ್ ಮತ್ತು ಅವನ ತಾಯಿ ತಿನ್ನುವ ಊಟಕ್ಕೆ ಮಿಕ್ಸ್ ಮಾಡುತ್ತಿದ್ದರಿ, ಬಳಿಕ ಅವರಿಬ್ಬರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು. ಆದರೆ ಪೊಲೀಸರಿಗೆ ಇದರ ಮೇಲೆ ಅನುಮಾನ ಶುರುವಾಗಿ ವಿಚಾರಣೆ ಮುಂದುವರೆಸಿದರು. ಕಾಜಲ್ ಅನ್ನು ಬಂಧಿಸಿ, ಅವರ ಸ್ಟೈಲ್ ನಲ್ಲಿ ವಿಚಾರಿಸಿದಾಗ ಅಸಲಿ ವಿಷಯ ಗೊತ್ತಾಗಿದೆ, ಕಾಜಲ್ ಮತ್ತು ಆಕೆಯ ಲವ್ವರ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ… ಇದನ್ನು ಓದಿ..RCB IPL 2023: ಆರ್ಸಿಬಿ ತಂಡ ಸೇರಿಕೊಂಡ ಬಲಾಢ್ಯ ಆಟಗಾರರು: ಈ ಬಾರಿ ಕಪ್ ನಮ್ಮದೇ ಬೇಕಿದ್ದರೆ, ಬರೆದು ಇಟ್ಕೊಳಿ. ಯಾರು ಗೊತ್ತೇ??

Comments are closed.