Kannada Story: ನಾಲ್ಕು ಮಕ್ಕಳಾದರು ತೀರದ ಆಸೆ: ಬೇರೆಯವನ ಹೆಂಡತಿ ಮೇಲೆ ಹುಟ್ಟಿತು ಆಸೆ: ಗಂಡನನ್ನು ಬಿಟ್ಟು ಮದುವೆಯಾಗು ಎಂದು ಆಫರ್ ಕೊಟ್ಟ, ಆಮೇಲೆ ಏನಾಯ್ತು ಗೊತ್ತೇ?

Kannada Story: ಮದುವೆಯಾಗಿದ್ದರು ಬೇರೆ ಹೆಣ್ಣಿನ ಮೇಲೆ ಆಸೆ ಇಟ್ಟುಕೊಳ್ಳುವುದು ಈಗ ಹೆಚ್ಚಾಗಿಯೇ ನಡೆಯುತ್ತಿದೆ. ಮದುವೆ ನಂತರ ಇಟ್ಟುಕೊಳ್ಳುವ ಸಂಬಂಧದಿಂದ ಸಂಸಾರಗಳೇ ಒಡೆದು ಹೋಗುತ್ತಿದೆ. ಇದರಿಂದ ಕೆಲವು ಸಮಾಜಕ್ಕೆ ಕುತ್ತಾಗುತ್ತಿದ್ದಾರೆ. ಇಂಥದ್ದೊಂದು ಘಟನೆ ಈಗ ದೆಹಲಿಯಲ್ಲಿ ನಡೆದಿದೆ. ಶಿವಶಂಕರ್ ಮುಖಿಯಾ ಎನ್ನುವ ವ್ಯಕ್ತಿಗೆ ಅದಾಗಲೇ ಮದುವೆಯಾಗಿ 4 ಮಕ್ಕಳಿದ್ದವು, ಹಾಗಿದ್ದರೂ ಮತ್ತೊಬ್ಬ ಹೆಣ್ಣಿನ ಪ್ರೇಮಕ್ಕೆ, ಆಕೆಗೆ ಗಂಡನನ್ನು ಬಿಟ್ಟು ಬಾ ಎಂದು ಪೀಡಿಸಿದ್ದು, ಆಕೆ ಆಗಲ್ಲ ಎಂದಿದ್ದಕ್ಕೆ ಕೋಪಗೊಂಡ ಕ್ಯಾಬ್ ಡ್ರೈವರ್ ಶಿವಶಂಕರ್ ಏನು ಮಾಡಿದ್ದಾನೆ ಗೊತ್ತಾ?

ಇವರಿಬ್ಬರಿಗೆ 3 ವರ್ಷಗಳ ಹಿಂದೆ ಫ್ರೆಂಡ್ ಒಬ್ಬರಿಂದ ಪರಿಚಯವಾಗಿತ್ತು. ಇಬ್ಬರ ನಡುವೆ ಸ್ನೇಹ ನಂತರ ಸಂಬಂಧ ಶುರುಬವಾಗಿದೆ. ಶಿವಶಂಕರ್ ಗೆ ಆ ಮಹಿಳೆ ತನ್ನ ಜೊತೆಯೇ ಇರಬೇಕು ಎಂದು ಬಯಸಿ, ಆಕೆಗೆ ಗಂಡನನ್ನು ಬಿಟ್ಟುಬಿಡು ಎಂದು ಕೇಳಿದ್ದಾನೆ, ಆಕೆ ಒಪ್ಪದೆ ಇದ್ದಾಗ ಆಕೆಯನ್ನು ಮುಗಿಸಿಬಿಟ್ಟಿದ್ದಾನೆ. ಮಹಿಳೆಯು ಇನ್ನಿಲ್ಲದ ಸ್ಥಿತಿಯಲ್ಲಿ ಪತ್ತೆಯಾದಾಗ, ಪೊಲೀಸರು ವಿಚಾರಣೆ ನಡೆಸಿ, ಅಕ್ಕಪ್ಪಕ್ಕದ ಸಿಸಿಟಿವಿ ಕ್ಯಾಮೆರಾ ಎಲ್ಲವನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ ಅನುಮಾನ ಬರುವ ಹಾಗೆ ಓಡಾಡುತ್ತಿರುವುದು ಕಂಡುಬಂದಿದೆ, ಆತ ಸಂಜೆ 7:13ಕ್ಕೆ ಅದೇ ರೋಡ್ ನಲ್ಲಿ ಬಂದು, 7:27ಕ್ಕೆ ವಾಪಸ್ ಹೋಗುತ್ತಿದ್ದಾನೆ. ಇದನ್ನು ಪತ್ತೆಹಚ್ಚಿ, ಆ ಮಹಿಳೆಯ ಗಂಡನನ್ನು ವಿಚಾರಿಸಿದಾಗ.. ಇದನ್ನು ಓದಿ..Kannada Story: ಹೆಂಡತಿ ಎಲ್ಲಾ ಕೊಟ್ಟರೂ, ಮತ್ತೊಬ್ಬಳೇ ಬೇಕು ಎಂದು ಡಿಂಗ್ ಡಾಂಗ್ ಆಡಿದ ಯುವಕ: ಆದರೆ ಕೊನೆಗೆ ಇಟ್ಟುಕೊಂಡವಳ ಮನೆಯಲ್ಲಿ ಏನಾದ ಗೊತ್ತೇ?

coup wom 10 Kannada Story:

ಆ ವ್ಯಕ್ತಿಯಿಂದ ಕಾಲ್ ಬಂದಿದ್ದು, ನಿನ್ನ ಹೆಂಡತಿಯನ್ನು ಬಿಟ್ಟುಬಿಡು ಎಂದು ಹೆದರಿಸಿದ್ದರು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಗಂಡ ಹೆಂಡತಿಯ ಫೋನ್ ನಂಬರ್ ಹಾಕಿ, ಅಸಭ್ಯವಾಗಿ ಏನೇನೋ ಬರೆದಿದ್ದ ಎಂದು ಕೂಡ ತಿಳಿಸಿದ್ದಾರೆ. ಅಂದು ನಡೆದಿರುವುದು ಏನು ಎಂದರೆ, ಆ ಮಹಿಳೆಗೆ ತನ್ನ ಜೊತೆಗೆ ಬಂದುಬಿಡು ಎಂದು ಈ ಕ್ಯಾಬ್ ಡ್ರೈವರ್ ಪೀಡಿಸುತ್ತಿದ್ದ, ಆಕೆಯ ಮನೆಗೆ ಹೋಗಿ ಬಂದುಬಿಡು ಎಂದಾಗ ಆಕೆ ಕಿರುಚಾಡಿದ್ದು, ಏನಾಗುತ್ತದೆ ಎನ್ನುವ ಭಯದಲ್ಲಿ ಈ ರೀತಿ ಮಾಡಿದ್ದಾನೆ. ಕೊನೆಗೆ ಪೊಲೀಸರಿಗೆ ಅಸಲಿ ವಿಚಾರ ಗೊತ್ತಾಗಿದ್ದು, ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಇದನ್ನು ಓದಿ..Kannada News: ಒಬ್ಬರಲ್ಲ ಇಬ್ಬರಲ್ಲ, ದೇಹ ಮಾರಿಕೊಳ್ಳುತ್ತ ಸಿಕ್ಕಿಬಿದ್ದ ಟಾಪ್ ನಟಿಯರು ಯಾರ್ಯಾರು ಗೊತ್ತೇ? ಕೊನೆಗೆ ಏನಾಗಿ ಹೋದರೂ ಗೊತ್ತೇ??

Comments are closed.