Film News: ಭಾಗ್ಯಲಕ್ಷ್ಮಿ ಧಾರಾವಾಹಿಗೆ ಮೊದಲ ಎಂಟ್ರಿ ಯಲ್ಲಿಯೇ ಮನಗೆದ್ದಿರುವ ಕಾವ್ಯ ಗೌಡ ನಿಜಕ್ಕೂ ಯಾರು ಗೊತ್ತೇ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Film News: ಭಾಗ್ಯಲಕ್ಷ್ಮಿ (Bhagyalakshmi) ಧಾರವಾಹಿಯಲ್ಲಿ ಶ್ರೇಷ್ಠ ಪಾತ್ರ ನಿರ್ವಹಿಸಿದ್ದ ನಟಿ ಗೌತಮಿ ಅವರು ಈಗ ಧಾರವಾಹಿಯಿಂದ ಹೊರಬಂದಿದ್ದಾರೆ. ಅದಕ್ಕೆ ಕಾರಣ ಏನು ಎಂದು ಕೂಡ ಸ್ವತಃ ಗೌತಮಿ ಅವರೇ ತಿಳಿಸಿದ್ದಾರೆ. ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಗೌತಮಿ ಅವರು, ವೈಯಕ್ತಿಕ ಕಾರಣಗಳಿಂದ ಧಾರವಾಹಿಯಿಂದ ಹೊರಬಂದಿರುವ ಬಗ್ಗೆ ತಿಳಿಸಿ, ತಮ್ಮ್ ಮೇಲೆ ಜನರ ಪ್ರೋತ್ಸಾಹ ಹೀಗೆ ಇರಲಿ ಎಂದು ಕೇಳಿಕೊಂಡಿದ್ದರು.

bhagyalakshmi kannada serial updates kannada news Film News:

ಗೌತಮಿ ಅವರು ಧಾರವಾಹಿಯಿಂದ ಹೊರಬಂದ ನಂತರ ಶ್ರೇಷ್ಠ ಪಾತ್ರದಲ್ಲಿ ನಟಿಸುವುದು ಯಾರು ಎನ್ನುವ ಕುತೂಹಲ ಇತ್ತು, ಅದಕ್ಕೀಗ ಉತ್ತರ ಸಿಕ್ಕಿದ್ದು, ಶ್ರೇಷ್ಠ ಪಾತ್ರಕ್ಕೆ ನಟಿ ಕಾವ್ಯ ಗೌಡ ಅವರು ಬಂದಿದ್ದಾರೆ. ಈಗಾಗಲೇ ಕಾವ್ಯ ಗೌಡ ಅವರ ದೃಶ್ಯಗಳು ಪ್ರಸಾರವಾಗುತ್ತಿದೆ. ಬಹಳ ಸಮಯದ ನಂತರ ಕಾವ್ಯ ಗೌಡ ಅವರು ಕನ್ನಡ ಕಿರುತೆರೆಗೆ ಬಂದಿದ್ದಾರೆ. ಈ ಮೊದಲು ಇವರು ಕನ್ನಡದಲ್ಲಿ ಮಿಸ್ಟರ್ ಅಂಡ್ ಮಿಸೆಸ್ ರಂಗೇಗೌಡ ಧಾರವಾಹಿಯಲ್ಲಿ ನಟಿಸಿದ್ದರು. ಇದನ್ನು ಓದಿ.. ತೆಲುಗು ಖ್ಯಾತ ನಟ ರಾಜಶೇಖರ್ ಪುತ್ರಿಯನ್ನು ನೋಡಿದ್ದೀರಾ?? ಮೇಲಿಂದ ಧರೆಗಿಳಿದ ಅಪ್ಸರೆ. ನೋಡಲು ಎರಡು ಕಣ್ಣು ಸಾಲದು. ಹೇಗಿದ್ದಾರೆ ಗೊತ್ತೇ?

ಬಳಿಕ ತೆಲುಗು ಕಿರುತೆರೆಯಲ್ಲಿ ಬಾವ ಮರ್ದಲು ಎನ್ನುವ ಧಾರವಾಹಿಯಲ್ಲಿ ನಟಿಸಿ, ತೆಲುಗಿನಲ್ಲಿ ಕೂಡ ಯಶಸ್ಸು ಪಡೆದಿದ್ದರು. ಅದಾದ ಬಳಿಕ ಈಗ ಭಾಗ್ಯಲಕ್ಷ್ಮೀ ಧಾರವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಕಾವ್ಯ ಗೌಡ ಅವರು ಈಗಾಗಲೇ ಒಂದು ಸಿನಿಮಾದಲ್ಲಿ ಸಹ ನಟಿಸಿದ್ದಾರೆ, ಆ ಸಿನಿಮಾ ಹೆಸರು ರಿಂಗ ರಿಂಗ ರೋಸಸ್. ಹಾಗೆಯೇ ಇವರು ಕನ್ನಡದ ಖ್ಯಾತ ನಟಿ ಅಮೃತಾ ಅಯ್ಯಂಗಾರ್ ಅವರ ಬೆಸ್ಟ್ ಫ್ರೆಂಡ್ ಆಗಿದ್ದಾರೆ. ಬೆಳ್ಳಿತೆರೆಯಿಂದ ಈಗ ಕಿರುತೆರೆಗೆ ಮತ್ತೊಮ್ಮೆ ರೀಎಂಟ್ರಿ ಕೊಟ್ಟಿದ್ದಾರೆ ನಟಿ ಕಾವ್ಯ ಗೌಡ..

ಭಾಗ್ಯಲಕ್ಷ್ಮಿ ಧಾರವಾಹಿಗೆ ಹೊಸದಾಗಿ ಬಂದಿರುವ ಇವರನ್ನು ಜನರು ಹೇಗೆ ಒಪ್ಪಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಕಾವ್ಯ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ಆಗಾಗ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುವ ಕಾವ್ಯ ಅವರಿಗೆ ಟ್ರಾವೆಲಿಂಗ್ ಅಂದ್ರೆ ತುಂಬಾ ಇಷ್ಟ. ಸಮಯ ಸಿಕ್ಕಾಗಲೆಲ್ಲಾ ಬೇರೆ ಊರುಗಳಿಗೆ ಹೋಗಿ, ಎಂಜಾಯ್ ಮಾಡಿಕೊಂಡು ಬರುತ್ತಾರೆ. ಇದನ್ನು ಓದಿ..ಮಾಡಿದ ಸಾಲ ತೀರಿಸಲು, ಶ್ರೀ ದೇವಿ ಮಗಳು ಮಾಡುತ್ತಿರುವ ಕೆಲಸ ಏನು ಗೊತ್ತೇ? ಟಾಪ್ ನಟಿಯ ಮಗಳ ಬಾಳಲ್ಲಿ ಏನಾಗಿದೆ ಗೊತ್ತೇ??

Comments are closed.