News: ಗೃಹ ಪ್ರವೇಶಕ್ಕೆ ಎಂದು ಸಂಬಂದಿಕರ ಮನೆಗೆ ಹೋದಾಕೆ- 5 ವರ್ಷದ ಬಾಲಕಿನಾಗಿ ಏನು ಮಾಡಿದ್ದಾರೆ ಗೊತ್ತೆ?? ಹೀಗೇ ಆಗೋದು.

News: ಪಶ್ಚಿಮ ಗೋದಾವರಿ ಮೂಲದ ಜ್ಯೋತಿ ಎನ್ನುವ ಹುಡುಗಿ ತಮ್ಮ ರಿಲೇಟಿವ್ ಗಳ ಜೊತೆಗೆ ಕೋನಸೀಮ ಜಿಲ್ಲೆಯಲ್ಲಿ ಮಲಿಕಿಪುರಕ್ಕೆ ಹೋಗಿದ್ದಳು. ಅಲ್ಲಿ ತಮ್ಮ ಸಂಬಂಧಿಕರ ಮನೆಯ ಗೃಹಪ್ರವೇಶದಲ್ಲ ಸಂತೋಷದ ಸಮಯ ಕಳೆದಳು. ಬಳಿಕ ಆಕೆ ಎಲ್ಲರ ಜೊತೆಗೆ ಸೇರಿ ಬೀಚ್ ಗೆ ಹೋಗಿದ್ದಾಳೆ, ಅಲ್ಲಿ 5 ವರ್ಷದ ಮಗುವಿನ ಜೊತೆಗೆ ಬೀಚ್ ನಲ್ಲಿ ಮುಂದಕ್ಕೆ ಹೋಗಿದ್ದಾಳೆ. ಆಗ ಯಾರು ಊಹಿಸದ ಘಟನೆ ನಡೆದು ಹೋಗಿದೆ.. ನಿಜಕ್ಕೂ ಏನಾಗಿದೆ ಗೊತ್ತಾ?

andra pradesh incident News:

ಅವರ ರಿಲೇಟಿವ್ ಗಳು ಹೇಳಿರುವ ಹಾಗೆ.. ಕೋನಸೀಮ ಜಿಲ್ಲೆಯ ಮಲಿಕ್ಕಿಪುರಂ ನ ವಿಶ್ವೇಶ್ವರ ಪುರಂ ಗ್ರಾಮದ ಸಾಲಾ ಸಾಲಾ ಏಸುರಾಜು ಎನ್ನುವ ವ್ಯಕ್ತಿ ಹೊಸ ಮನೆ ಕಟ್ಟಿದ್ದರು. ಎಲ್ಲರನ್ನು ಅವರು ಮನೆಯ ಗೃಹಪ್ರವೇಶಕ್ಕೆ ಆಹ್ವಾನ ನೀಡಿದ್ದರು. ಹಾಗಾಗಿ ಪಶ್ಚಿಮ ಗೋದಾವರಿಯಿಂದ 20 ವರ್ಷದ ಬೆಳ್ಳಪುಕೊಂಡಪು ಜ್ಯೋತಿ ಗುರುವಾರ ಏಸುರಾಜು ಮನೆಯ ಗೃಹಪ್ರವೇಶಕ್ಕೆ ಹೋದರು. ಜ್ಯೋತಿ ಆತನ ಸಹೋದರಿ ಆಗಿದ್ದಳು. ಗೃಹಪ್ರವೇಶದ ಕಾರ್ಯಕ್ರಮಗಳೆಲ್ಲ ಮುಗಿದ ನಂತರ.. ಇದನ್ನು ಓದಿ..Kannada News: ಪ್ರಿಯಕರನ ಮೇಲೆ ಆಸೆ ಜಾಸ್ತಿ ಆಗಿ, ಗಂಡನನ್ನು ಮುಗಿಸಲು ಸ್ಕೆಚ್ ಹಾಕಿದ ಪತ್ನಿ- ಆದರೆ ಕೊನೆಯಲ್ಲಿ ಗಂಡ ಕೊಟ್ಟ ಟ್ವಿಸ್ಟ್ ನೋಡಿ, ಶೇಕ್ ಆದ ಪತ್ನಿ.

ಎಲ್ಲರೂ ವೆರಿ ಅಂತರವೇದಿ ಸಾಗರ ಸಂಗಮಕ್ಕೆ ಎಲ್ಲರೂ ನಡೆದುಕೊಂಡು ಹೋದರು. ಬಹಳ ಸಮಯದ ನಂತರ ಎಲ್ಲರೂ ಭೇಟಿ ಆಗಿದ್ದರಿಂದ ಎಲ್ಲರೂ ಬಹಳ ಸಂತೋಷದಲ್ಲಿದ್ದರು. ಆಗ ಏಸುರಾಜ್ ಅವರ 5 ವರ್ಷದ ಮಗ ರಾಜೀವ್ ಕುಮಾರ್ ಅಲೆಗಳನ್ನು ನೋಡಿ, ಅಲೆಗಳ ಹತ್ತಿರಕ್ಕೆ ಹೆಜೆಕೆ ಹಾಕಿದನು, ಪುಟ್ಟ ಬಾಲಕ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದನು, ಆಗ ಜ್ಯೋತಿ ಮಗುವನ್ನು ರಕ್ಷಿಸಲು ಹಿಂದೆ ಓಡಿದ್ದಾಳೆ.

ಆದರೆ ಆಕೆ ಹಿಂದೆ ಓಡಿದರು ಸಹ ಮಗು ಆಕೆಯ ಕಣ್ಣೆದುರೇ ಕೊಚ್ಚಿಕೊಂಡು ಹೋಗಿದ್ದಾನೆ. ಸ್ವಲ್ಪ ಸಮಯದ ನಂತರ ಜ್ಯೋತಿಯ ದೇಹ ಪತ್ತೆಯಾಗಿದೆ. ಆದರೆ ಹುಡುಗನ ದೇಹ ಸಿಕ್ಕಿಲ್ಲ, ಕ್ ವಿಷಯವನ್ನು ಪೊಲೀಸರಿಗೆ ತಿಳಿಸಲಾಗಿದೆ. ಪೊಲೀಸರು ಈಗ ಬಾಲಕನನ್ನು ಪತ್ತೆಹಚ್ಚಲು ಪ್ರಯತ್ನಪಟ್ಟಿದ್ದಾರೆ. ಆದರೆ ಎಷ್ಟೇ ಹುಡುಕಿದರೂ ರಾಜೀವ್ ಕುಮಾರ್ ಸಿಗದ ಕಾರಣ ಜ್ಯೋತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದು, ಅಲ್ಲಿದ್ದ ಎಲ್ಲರೂ ಈ ದುರ್ಘಟನೆ ಇಂದ ಕಣ್ಣೀರು ಹಾಕಿದ್ದಾರೆ.. ಇದನ್ನು ಓದಿ..Investment Scheme: ಪ್ರತಿ ತಿಂಗಳು ನಿಮಗೆ ಆದಾಯ ಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು. ಹುಡುಕಿಕೊಂಡು ಹಣ ಬರುತ್ತದೆ.

Comments are closed.