Kannada News: ವರ್ಷಗಳು ಕಳೆದ ಮೇಲೆ ವಾಪಸ್ಸು ಬಂದ ಕನ್ನಡಿಗರ ಮನ ಕದ್ದ ಚೆಲುವೆ: ಪ್ರೇಮ್ ಚಿತ್ರಕ್ಕೆ ನಾಯಕಿ ಯಾರು ಗೊತ್ತೇ? ಇವರು ನಿಜವಾದ ಕರ್ನಾಟಕದ ಕ್ರಶ್.

Kannada News: ನೆನಪಿರಲಿ ಪ್ರೇಮ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರು ಈಗಲೂ ಬಹಳ ಯಂಗ್ ಆಗಿ ಕಾಣುತ್ತಾರೆ ಎನ್ನುತ್ತಾರೆ ಅಭಿಮಾನಿಗಳು. ಪ್ರೇಮ್ ಅವರು ಚಂದನವನದ ಬಹಳ ಬ್ಯುಸಿಯಾದ ನಟರಲ್ಲಿ ಒಬ್ಬರು, ಒಳ್ಳೆಯ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದೀಗ ಪ್ರೇಮ್ ಅವರು ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದು, ಅದರಲ್ಲಿ ನಾಯಕಿಯಾಗಿ ಚಂದನವನದ ಬೆಡಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಾರಿ ನಟ ಪ್ರೇಮ್ ಅವರಿಗೆ ನಾಯಕಿಯಾಕಿ ಕಾಣಿಸಿಕೊಳ್ಳಲಿರುವುದು ಮತ್ಯಾರು ಅಲ್ಲ, ನಟಿ ಮಾನ್ವಿತ ಕಾಮತ್ ಅವರು. ಈಗಾಗಲೇ ಇವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಪ್ಪಟ ಕನ್ನಡತಿ ಆಗಿದ್ದಾರೆ ಮಾನ್ವಿತ. ಇವರು ನಟಿಸಿದ ಹಿಂದಿನ ಸಿನಿಮಾ ಧೀರೆನ್ ರಾಮ್ ಕುಮಾರ್ ಅವರೊಡನೆ ಶಿವ143, ಅದಾದ ನಂತರ ಬ್ರೇಕ್ ಪಡೆದಿದ್ದ ಮಾನ್ವಿತ ಅವರು ಇದೀಗ ಪ್ರೇಮ್ ಅವರಿಗೆ ನಾಯಕಿಯಾಗುವುದಕ್ಕೆ ಎಸ್ ಅಂದಿದ್ದಾರೆ. ಈ ಸಿನಿಮಾದಲ್ಲಿ ತಬಲಾ ನಾಣಿ ಅವರು ಬರೆದಿರುವ ಸಂಭಾಷಣೆ ಇಷ್ಟವಾಯಿತು ಎಂದು ಹೇಳಿದ್ದಾರೆ ನಟಿ ಮಾನ್ವಿತ. ಇದನ್ನು ಓದಿ..Kannada News: ಧರೆಗಿಳಿದ ಅಪ್ಸರೆಯನ್ನು ಹಾಕಿಕೊಂಡು ಸಿನಿಮಾ ಮಾಡಲು ಮುಂದಾದ ರಾಮ್ ಚರಣ್. ಆ ಅಪ್ಸರೆ ಯಾರು ಎಂದು ತಿಳಿದರೆ, ನಿಂತಲ್ಲೇ ಎಗರುತ್ತೀರಿ.

kannada news manvitha kamath selected for new prem movie Kannada News:

ಇದು ತಂದೆ ಮಗನ ಸಂಬಂಧವನ್ನು ತಿಳಿಸುವ ಕಥೆ ಆಗಿದ್ದು, ವಯಸ್ಸಾದ ಕಾಲದಲ್ಲಿ ತಂದೆ ತಾಯಿಗೆ ಮಕ್ಕಳ ಅವಶ್ಯಕತೆ ಎಷ್ಟರ ಮಟ್ಟಿಗೆ ಇರುತ್ತದೆ ಎನ್ನುವುದನ್ನು ಈ ಸಿನಿಮಾದಲ್ಲಿ ತಿಳಿಸಿದ್ದಾರಂತೆ. ವಯಸ್ಸಾದ ತಂದೆತಾಯಿಯನ್ನು ನೋಡಿಕೊಳ್ಳುವ ಬಗ್ಗೆ ಕಥೆ ಹೆಣೆದಿದ್ದು, ಒಳ್ಳೆಯ ಸಂದೇಶ ಸಿನಿಪ್ರಿಯರಿಗೆ ಸಿಗಲಿದೆಯಂತೆ. ಈ ಕಾರಣಕ್ಕೆ ಮಾನ್ವಿತ ಅವರು ಈ ಸಿನಿಮಾ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಮಾನ್ವಿತ ಅವರ ತಾಯಿಗೆ ಕಿಡ್ನಿ ಸಮಸ್ಯೆ ಆಗಿದ್ದಾಗ ತಾವು ತುಂಬಾ ಕಷ್ಟ ಅನುಭವಿಸಿದ್ದಾಗಿ ಮಾನ್ವಿತ ಅವರು ಹೇಳಿದ್ದಾರೆ. ಅಂಥದ್ದೇ ಕಥೆ ಇರುವ ಸಿನಿಮಾಗೆ ಈಗ ನಾಯಕಿಯಾಗಿದ್ದಾರೆ ನಟಿ ಮಾನ್ವಿತ. ಇದನ್ನು ಓದಿ..Kannada News: ತಾರಕರತ್ನ ಹೀಗೆ ಆಗಲು ಕಾರಣ ಏನಿರಬಹುದೇ?? ಜೊತೆಗೆ ಇರಬೇಕಾದವರೇ ಇದಕ್ಕೆ ಕಾರಣನಾ?? ಷಾಕಿಂಗ್ ವಿಚಾರಗಳು ಬಯಲಿಗೆ.

Comments are closed.