Kannada News: ಕೊನೆಗೂ ಎಲ್ಲವನ್ನು ಹೇಳಿಕೊಂಡ ಸಮಂತಾ; ಆತನಿಂದಲೇ ಡೈವೋರ್ಸ್ ಪಡೆದಿದ್ದು ಅಂತೇ. ಅಂದು ಏನಾಗಿತ್ತು ಅಂತೇ ಗೊತ್ತೇ??

Kannada News: ನಟಿ ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಯೇ ಮಾಯ ಚೇಸಾವೆ ಈ ಸಿನಿಮಾದಲ್ಲಿ ಇಬ್ಬರ ಪರಿಚಯವಾಗಿ, ಪ್ರೀತಿಸಲು ಶುರು ಮಾಡಿದರು, ಕೆಲ ವರ್ಷಗಳ ಕಾಲ ಪ್ರೀತಿ ಮಾಡಿದ ನಂತರ ಇಬ್ಬರು 2017ರಲ್ಲಿ ಅದ್ಧೂರಿಯಾಗಿ ಮದುವೆಯಾದರು. ಆದರೆ ಮದುವೆಯಾಗಿ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದು ಎಲ್ಲರಿಗೂ ಶಾಕ್ ನೀಡಿದ್ದರು. ಇವರಿಬ್ಬರ ವಿಚ್ಛೇದನದ ಬಗ್ಗೆ ಆಗಾಗ ಕೆಲವು ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ. ಇವರಿಬ್ಬರು ದೂರವಾಗಲು ನಿಜವಾದ ಕಾರಣ ಏನು ಎಂದು ಇಂದಿಗೂ ಯಾರಿಗೂ ಗೊತ್ತಿಲ್ಲ. ಆದರೆ ಕಾರಣ ಇದೆ ಎಂದು ಆಗಾಗ ಕೆಲವು ಸುದ್ದಿಗಳು ವೈರಲ್ ಆಗುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುವ ಸುದ್ದಿಯೇ ನಿಜ ಇರಬಹುದು ಎಂದು ಕೆಲವರು ಅಂದುಕೊಳ್ಳುತ್ತಾರೆ, ಆದರೆ ಇವರಿಬ್ಬರು ದೂರವಾಗಲು ಕಾರಣ ಸದ್ಗುರು ಎಂದು ಹೊಸ ಸುದ್ದಿ ಕೇಳಿಬರುತ್ತಿದೆ. ಸಮಂತಾ ಅವರು ಸದ್ಗುರು ಅವರನ್ನು ಫಾಲೋ ಮಾಡುತ್ತಾರೆ, ಅವರು ಹೇಳಿದ ಮಾತನ್ನು ಕೇಳುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ಸದ್ಗುರು ಎಂದರೆ ಸಮಂತ ಅವರಿಗೆ ತುಂಬಾ ಗೌರವ. ಸದ್ಗುರು ಅವರು ಹೇಳಿದ ಕಾರಣ, ಅವರಿಂದಲೇ ಸಮಂತಾ ಅವರು ನಾಗಚೈತನ್ಯ ಅವರಿಗೆ ವಿಚ್ಛೇದನ ಕೊಟ್ಟಿದ್ದು ಎಂದು ಕೆಲವರು ಹೇಳುತ್ತಿದ್ದು.. ಇದನ್ನು ಓದಿ..Film News: ನನ್ನ ಗಂಡ ಬೇರೆ ನಟಿಯರೊಂದಿಗೆ ಆ ಕೆಲಸ ಮಾಡುತ್ತಾರೆ, ನಾನ್ಯಾಕೆ ಅದೇ ಕೆಲಸ ನಟರೊಂದಿಗೆ ಮಾಡಬಾರದು ಎಂದು ಷಾಕಿಂಗ್ ಕೊಟ್ಟ ನಟಿ. ಏನಾಗಿದೆ ಗೊತ್ತೇ??

samantha about her life kannada news Kannada News:

ಹೀಗೆ ಮಾಡುವುದರಿಂದ, ಸಮಂತಾ ಚೈತನ್ಯ ಬೇರೆ ಆಗುವುದರಿಂದ ಸದ್ಗುರು ಅವರಿಗೆ ಆಗುವ ಲಾಭ ಏನು ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಈ ವಿಚಾರದ ಬಗ್ಗೆ ಸಮಂತಾ ಅವರ ಫ್ಯಾನ್ಸ್ ಗರಂ ಆಗಿದ್ದು, ಚೈತು ಸಮಂತಾ ಪರ್ಸನಲ್ ಲೈಫ್ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎನ್ನುತ್ತಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಮತ್ತು ಚೈತನ್ಯ ಇಬ್ಬರು ಕೂಡ ತಮ್ಮ ಕೆರಿಯರ್ ಕಡೆಗೆ ಗಮನ ಹರಿಸುತ್ತಿದ್ದು, ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಮುಂದಿನ ತಿಂಗಳು ತೆರೆಕಾಣಲಿದೆ, ಹಾಗೆಯೇ ಚೈತನ್ಯ ಅವರ ಕಸ್ಟಡಿ ಸಿನಿಮಾ ಟೀಸರ್ ಬಿಡುಗಡೆ ಆಗಿದ್ದು, ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದನ್ನು ಓದಿ..Film News: ಬ್ರಹ್ಮಾನಂದ ಏನು ಸಾಮಾನ್ಯದವರಲ್ಲ, ಆ ಸ್ಟಾರ್ ಹೀರೊಯಿನ್ ಹಿಂದೆ ಬಿದ್ದಿದ್ದು ಯಾಕೆ ಗೊತ್ತೇ? ಅಂದು ಏನಾಗಿತ್ತು ಗೊತ್ತೇ??

Comments are closed.